ರೈತರು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು ಕೃಷಿ ವಿಜ್ಞಾನ ಕೇಂದ್ರದ ರೋಗಶಾಸ್ತ್ರಜ್ಞ ಡಾ. ವೀರೇಂದ್ರ ಕುಮಾರ್ಸುಂಟಿಕೊಪ್ಪ, ಜು. 2: ರೈತರು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಣ್ಣಿಗೆ ಉತ್ತಮ ರೀತಿಯ ಪೋಷಕಾಂಶಗಳನ್ನು ಬಳಸಬೇಕು. ಹಾಗಿದ್ದಾಗ ಮಾತ್ರ ಮಣ್ಣಿನ ಆರೋಗ್ಯ ಪ್ರಬಲವಾಗುತ್ತದೆ ಎಂದು ಗೋಣಿಕೊಪ್ಪ
ಚಿಕ್ಲಿಹೊಳೆ ನಾಲೆ ಬಗ್ಗೆ ನಿರ್ಲಕ್ಷ್ಯ: ಆರೋಪಕುಶಾಲನಗರ, ಜು. 2: ಚಿಕ್ಲಿಹೊಳೆ ಜಲಾಶಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ನಾಲೆಗಳ ಹೂಳೆತ್ತುವಲ್ಲಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವದ ರೊಂದಿಗೆ ಕೃಷಿ ಚಟುವಟಿಕೆಗಳಿಗೆ ಅನಾನುಕೂಲ ಉಂಟಾಗುತ್ತಿದೆ
ಮುಂಗಾರು ಮಳೆಗೆ ಮೈದಳೆದ ಮಲ್ಲಳ್ಳಿಸೋಮವಾರಪೇಟೆ, ಜು. 2: ಎತ್ತ ನೋಡಿದರತ್ತ ಗಿರಿಕಂದರಗಳ ಸಾಲು, ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು.., ಹಚ್ಚ ಹಸಿರಿನ ವನರಾಶಿಯ ನಡುವೆ ಮಂಜಿನ ಹನಿಗಳ ಚೆಲ್ಲಾಟ.., ಸುತ್ತಲೂ
ಕ್ರಿಯಾ ಯೋಜನೆಗೆ ಅನುಮೋದನೆಮಡಿಕೇರಿ, ಜು. 2: ಕೊಡಗು ಜಿಲ್ಲೆಗೆ 2016-17ನೇ ಸಾಲಿಗೆ ಯೋಜನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗೆ ಸೇರಿದಂತೆ ಒಟ್ಟು ರೂ. 10013.79
ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಬಾಲಾಪರಾಧಿಗಳಿಗೂ ವಯಸ್ಕರ ಕಾನೂನುನ್ಯಾಯಾಧೀಶ ನಟರಾಜ್ ಕುಶಾಲನಗರ, ಜು. 2: ಅತ್ಯಾಚಾರ, ಕೊಲೆ ಮತ್ತಿತರ ಗಂಭೀರ ಪ್ರಕರಣಗಳಲ್ಲಿ ಬಾಲಾಪರಾಧಿಗಳಿಗೂ ವಯಸ್ಕರ ಕಾನೂನು ಅನ್ವಯ ವಾಗುತ್ತದೆ ಎಂದು ಕುಶಾಲನಗರ ಜೆಎಂಎಫ್‍ಸಿ ಹಾಗೂ ಸಿವಿಲ್ ನ್ಯಾಯಾಧೀಶ