ಬ್ಯಾಂಕ್ ಅಧಿಕಾರಿಗೆ ಬೀಳ್ಕೊಡುಗೆಕೂಡಿಗೆ, ಜೂ. 24: ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮದಲ್ಲಿರುವ ಕಾರ್ಪೋರೇಶನ್ ಬ್ಯಾಂಕ್‍ನಲ್ಲಿ 3 ವರ್ಷ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡ ಶಶಿಕುಮಾರ್ ಅವರಿಗೆ ಸ್ಥಳೀಯ ಸ್ನೇಹಿತರ
ಸಾಕ್ಷರತೆಗೆ ಹೆಚ್ಚು ಒತ್ತುಗೋಣಿಕೊಪ್ಪಲು, ಜೂ. 25: ಶಾಲೆಯನ್ನು ದತ್ತು ಪಡೆಯುವ ಮೂಲಕ ಗೋಣಿಕೊಪ್ಪ ರೋಟರಿ ಸಂಸ್ಥೆಯು ಮಕ್ಕಳಲ್ಲಿ ಸಾಕ್ಷರತೆಗೆ ಹೆಚ್ಚು ಒತ್ತು ನೀಡಿದೆ ಎಂದು ರೋಟರಿ ಕಾರ್ಯದರ್ಶಿ ಪದ್ಮ ತಿಳಿಸಿದ್ದಾರೆ.
ಕಲ್ಲುಗುಂಡಿ ಮದ್ರಸಕ್ಕೆ ಡಿಸ್ಟಿಂಕ್ಷನ್ಸುಳ್ಯ, ಜೂ. 25: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಅಧೀನದಲ್ಲಿ ನಡೆದ 2015-16 ನೇ ಸಾಲಿನ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯ ರೇಂಜ್‍ನ
ಚೆಸ್ಕಾಂ ನಿರ್ಲಕ್ಷ್ಯದಿಂದ ಎದುರಾಗಲಿರುವ ಅಪಾಯ...?!ಮಡಿಕೇರಿ, ಜೂ. 25: ಬಿ.ಜೆ.ಪಿ. ಸರಕಾರದ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ವಿಶೇಷವಾಗಿ ವಿಧಾನ ಸಭಾಧ್ಯಕ್ಷರಾಗಿದ್ದ ಕೆ.ಜಿ. ಬೋಪಯ್ಯ ಪ್ರಯತ್ನದ ಫಲವಾಗಿ
ಕೊಡವ ಭಾಷಿಕರ ಅಭಿಪ್ರಾಯ ಸಂಗ್ರಹಿಸಲು ಒತ್ತಾಯಮಡಿಕೇರಿ, ಜೂ. 25: ವಿವಾದಿತ ಪ್ರದೇಶ ದೇವಟ್ ಪರಂಬುವಿನಲ್ಲಿ ಯಥಾಸ್ಥಿತಿ ಕಾಪಾಡಬೇಕು ಮತ್ತು ಸ್ಮಾರಕÀಕ್ಕೆಂದು ಅಳವಡಿಸಲಾಗಿರುವ ಸ್ತಂಭಗಳನ್ನು ಸರಕಾರ ವಶಪಡಿಸಿಕೊಳ್ಳಬೇಕೆಂದು ಕೊಡವ ಭಾಷಿಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ