ಮಡಿಕೇರಿ, ಜೂ. ೨೨: ಮಡಿಕೇರಿ ತಾಲೂಕಿನ ತಾಳತ್ತಮನೆಯಲ್ಲಿ ಕೊಡಗು ಜಿ¯್ಲÁ ಮರಾಠ ಮರಾಟಿ ಸಮಾಜ ಸೇವಾ ಸಂಘದ ೨೦೨೬-೨೭ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಸಂಘದ ನೂತನ ಅಧ್ಯP್ಷÀರಾಗಿ ಸತತ ೮ನೇ ಬಾರಿಗೆ ಎಂ.ಎA.ಪರಮೇಶ್ವರ ಅವರು ಅಧಿಕಾರ ಸ್ವೀಕರಿಸಿದರು. ಉಪಾಧ್ಯP್ಷÀರಾಗಿ ದೇವಕ್ಕಿ ಜಿ.ಆರ್.ನಾಯ್ಕ್ ಮತ್ತು ಪಿ.ಕೆ.ಗಂಗಾಧರ ಆಯ್ಕೆಯಾಗಿz್ದÁರೆ. ಪ್ರಧಾನ ಕಾರ್ಯದರ್ಶಿಯಾಗಿ ಎ.ಎಂ.ನರಸಿAಹ, ಕಾರ್ಯದರ್ಶಿಯಾಗಿ ಎಂ.ಸಿ.ಹೂವಮ್ಮ, ಉಪಕಾರ್ಯದರ್ಶಿಯಾಗಿ ಎಂ.ಬಿ.ಪೂವಪ್ಪ ಮತ್ತು ಕೋಶಾಧಿಕಾರಿಯಾಗಿ ಎಂ.ಎಸ್.ಕಾAತಿ ಅವರು ಜವಾಬ್ದಾರಿ ವಹಿಸಿಕೊಂಡಿz್ದÁರೆ.
ಐದು ತಾಲೂಕುಗಳಿಗೆ ಸಂಘಟನಾ ಕಾರ್ಯದರ್ಶಿಗಳನ್ನು ನೇಮಿಸಲಾಗಿದ್ದು, ಎಂ.ಟಿ.ದೇವಪ್ಪ, ಸಂತೋಷ್ ಕುಮಾರ್, ದಿವ್ಯ ಕುಮಾರ್, ನೀಲಮ್ಮ ರವಿ ಮತ್ತು ಎಂ.ಪಿ.ನವೀನ್ ಆಯ್ಕೆಯಾಗಿz್ದÁರೆ. ಸಮಿತಿಗೆ ೧೧ ಸದಸ್ಯರು ಹಾಗೂ ೫ ಉಪಸಮಿತಿಗಳ ಅಧ್ಯP್ಷÀರು ಜವಾಬ್ದಾರಿ ವಹಿಸಿಕೊಂಡಿz್ದÁರೆ.
ಕೊಡಗು ಜಿ¯್ಲÁ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಮಹಿಳಾ ವೇದಿಕೆಗೆ ಅಧ್ಯಕ್ಷರಾಗಿ ಜಲಜಾಕ್ಷಿ ನವೀನ್ ಆಯ್ಕೆಯಾಗಿz್ದÁರೆ. ಉಪಾಧ್ಯP್ಷÀರಾಗಿ ರತ್ನಾವತಿ ಕುಂಡಾಡು, ಕಾರ್ಯದರ್ಶಿಯಾಗಿ ಸರಸ್ವತಿ ಮೋಹನ್, ಉಪಕಾರ್ಯದರ್ಶಿಯಾಗಿ ಶ್ವೇತಾ ದಿವ್ಯ ಕುಮಾರ್ ಮತ್ತು ಕೋಶಾಧಿಕಾರಿಯಾಗಿ ಧರಣಿ ಪರಮೇಶ್ವರ ಜವಾಬ್ದಾರಿ ವಹಿಸಿಕೊಂಡಿz್ದÁರೆ. ಸಮಿತಿ ಸದಸ್ಯರಾಗಿ ಪುಷ್ಪಾವತಿ ಐಯ್ತಪ್ಪ, ಎಂ.ಟಿ.ಸುನಿತಾ, ಸುಧಾ ಕುಮಾರಿ, ಪುಷ್ಪ, ಭಾರತಿ ರಾಮಣ್ಣ, ಮೀನಾಕ್ಷಿ, ಶಶಿಕಲಾ, ವಾರಿಜ, ಉಮಾವತಿ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ರತ್ನಮಂಜರಿ ನರಸಿಂಹ ಅವರು ಮಾರ್ಗದರ್ಶನ ನೀಡಲಿz್ದÁರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎಂ.ಎA.ಪರಮೇಶ್ವರ್, ಸಂಘದ ವತಿಯಿಂದ ಸಮಾಜಬಾಂಧವರಿಗೆ ಕ್ರೀಡಾಚಟುವಟಿಕೆಯೊಂದಿಗೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠ/ಮರಾಟಿ ಸಮುದಾಯ ಬಾಂಧವರಿದ್ದು, ಅವರನ್ನು ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಸಂಘಟನೆಯು ಎತ್ತರಕ್ಕೇರುವಂತಾಗಬೇಕು. ಸದಸ್ಯರ ವಿಶ್ವಾಸವನ್ನು ಉಳಿಸಿಕೊಂಡು, ಪಾರದರ್ಶಕತೆ ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಸಂಸ್ಥೆಯ ಧ್ಯೇಯೋz್ದೆÃಶಗಳನ್ನು ಸಾಕಾರಗೊಳಿಸಬೇಕೆಂದರು.
ನೂತನ ಪದಾಧಿಕಾರಿಗಳು ಒಗ್ಗಟ್ಟಿನಿಂದ, ಬದ್ಧತೆಯಿಂದ ಸಂಘಟನೆಯನ್ನು ಮುನ್ನಡೆಸಬೇಕು. ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಎಲ್ಲರನ್ನೂ ಒಳಗೊಂಡು ಕೆಲಸ ಮಾಡಬೇಕು ಎಂದರು. ಸಂಘದ ವತಿಯಿಂದ ಈಗಾಗಲೇ ೪ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೊಡಗು ಜಿ¯್ಲÁ ಮರಾಠ/ಮರಾಟಿ ಸಮಾಜದ ಸಭಾಭವನ ಕಾಮಗಾರಿ ಪ್ರಗತಿಯಲ್ಲಿದೆ. ಸರ್ಕಾರದಿಂದ ಮತ್ತಷ್ಟು ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಅದೇ ರೀತಿಯಲ್ಲಿ ಸಮಾಜಬಾಂಧವರು ದೇಣಿಗೆ ರೂಪದಲ್ಲಿ ಸಭಾಭವನ ನಿರ್ಮಾನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ವಾರ್ಷಿಕ ಮಹಾಸಭೆಯ ವರದಿಯನ್ನು ಕಾರ್ಯದರ್ಶಿ ಹೂವಮ್ಮ ಮಂಡಿಸಿದರು. ಕಟ್ಟಡ ಸಮಿತಿ ಕಾರ್ಯದರ್ಶಿ ಎಂಎಸ್.ಯೋಗೇAದ್ರ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಎ.ಹೂವಮ್ಮ ಸ್ವಾಗತಿಸಿ, ವಂದಿಸಿದರು.