ಸಿವಿಲ್ ನ್ಯಾಯಾಧೀಶರಾಗಿ ಸೈಯದಾ ಕಾಶ್ಮೀರ ಆಯ್ಕೆ ವೀರಾಜಪೇಟೆ, ಫೆ. ೧೯: ಸಿವಿಲ್ ನ್ಯಾಯಾಧೀಶರಾಗಿ ಮೂಲತಃ ವೀರಾಜಪೇಟೆಯವರಾದ ಸೈಯದಾ ಕಾಶ್ಮೀರ ಸಿಮ್ರಾನ್ ಆಯ್ಕೆಯಾಗಿದ್ದಾರೆ. ವೀರಾಜಪೇಟೆ ಪಟ್ಟಣದ ನಿವಾಸಿ ಮೌಂಟನ್ ವ್ಯೂ ಶಾಲೆಯ ಸಂಸ್ಥಾಪಕರಾದ ದಿ.ಸಯ್ಯದ್ ನಜೀರ್ ಅಹಮ್ಮದ್
ಟ್ರಾö್ಯಕ್ಟರ್ ಮಗುಚಿ ಕಾರ್ಮಿಕ ದುರ್ಮರಣ ಸಿದ್ದಾಪುರ, ಫೆ. ೧೯: ಟ್ರಾö್ಯಕ್ಟರ್ ಮಗುಚಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಸಿದ್ದಾಪುರ ಸಮೀಪದ ಘಟ್ಟದಳ್ಳ ಶಿಲ್ಪಿ ಕಾಫಿ ತೋಟದೊಳಗೆ ಸಂಭವಿಸಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಕುಳಿಗೇರಿ
ಜಿಲ್ಲೆಯಲ್ಲಿ ೪೫೦೦ ಬಿಪಿಎಲ್ ಕಾರ್ಡ್ ರದ್ದು ಸರ್ಕಾರದಿಂದ ಬಡವರಿಗೆ ಅನ್ಯಾಯ ಮಡಿಕೇರಿ, ಫೆ. ೧೯: ಕೊಡಗು ಜಿಲ್ಲೆಯಲ್ಲಿ ೪೫೦೦ ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರ ರದ್ದುಗೊಳಿಸಿದ್ದು, ಇದು ಬಡವರಿಗೆ ಸರ್ಕಾರ ಮಾಡಿದ ಅನ್ಯಾಯವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್
ಕೊಲೆ ಪ್ರಕರಣ ನಾಲ್ವರಿಗೆ ಜೀವಾವಧಿ ಶಿಕ್ಷೆ ಮಡಿಕೇರಿ, ಫೆ. ೧೯: ತೀವ್ರವಾಗಿ ಹಲ್ಲೆಗೈದು ಸ್ನೇಹಿತನನ್ನು ಕೊಲೆ ಮಾಡಿದ ಆರೋಪ ದೃಢಪಟ್ಟ ಹಿನ್ನೆಲೆ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ನಾಲ್ಕು ಅಪರಾಧಿಗಳಿಗೆ ಕಠಿಣ
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಮಡಿಕೇರಿ, ಫೆ. ೧೯: ಜಿಲ್ಲೆಯಲ್ಲಿ ತಾ. ೧೭ ರಿಂದ ಏಪ್ರಿಲ್ ೧೧ ರವರೆಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ೧೦ ಮತ್ತು ೧೨ನೇ ತರಗತಿಗಳ ಪರೀಕ್ಷೆ