ಪುಷ್ಯ ಆರ್ಭಟಕ್ಕೆ ನಲುಗುತ್ತಿರುವ ಜಿಲ್ಲೆ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಮಡಿಕೇರಿ, ಆ. ೨: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ತನ್ನ ನೈಜ ಅಬ್ಬರ ತೋರುತ್ತಿದೆ. ಪುಷ್ಯ ಮಳೆಯ ಆರ್ಭಟಕ್ಕೆ ಜಿಲ್ಲೆ ಜರ್ಜರಿತಗೊಂಡAತಾಗಿದ್ದು, ಮಳೆಯ ರಭಸ ಮತ್ತೂ ಮುಂದುವರಿಯುತ್ತಿದೆ. ವರುಣನ
ಅಪಘಾತ ಯುವಕ ಸಾವು ಸಿದ್ದಾಪುರ, ಆ. ೨: ಸ್ಕೂಟಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಯುವಕ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂ ಡಿರುವ ದುರ್ಘಟನೆ ಚೆನ್ನಯ್ಯನಕೋಟೆ ಗ್ರಾಮದ ಹೊಲಮಾಳದಲ್ಲಿ ನಡೆದಿದೆ. ಹೊಲಮಾಳ ನಿವಾಸಿ
ಪತ್ರಕರ್ತರಿಗೆ ಬದ್ಧತೆ ಸತ್ಯನಿಷ್ಠೆ ಜನಪರ ಕಾಳಜಿ ಅತಿಮುಖ್ಯ ಮಡಿಕೇರಿ, ಆ. ೨: ಪತ್ರಕರ್ತರಿಗೆ ಸಮಾಜಮುಖಿ ಬದ್ಧತೆ, ಸತ್ಯನಿಷ್ಠೆ ಮತ್ತು ಜನಪರ ಕಾಳಜಿ ಮುಖ್ಯ. ಪತ್ರಕರ್ತನು ತನ್ನ ಪದವಿಯಿಂದಲ್ಲ, ತನ್ನ ಕಾರ್ಯದಿಂದ ಗುರುತಿಸಲ್ಪಡುತ್ತಾನೆ ಎಂದು ಬೆಳಗಾವಿ ಆವೃತ್ತಿಯ
ಪರಿಸರ ಸೂಕ್ಷö್ಮ ವಲಯ ಕೇಂದ್ರದಿAದ ಅಧಿಸೂಚನೆ ಪ್ರಕಟ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಆ. ೨: ಪಶ್ಚಿಮ ಘಟ್ಟಗಳ ಪರಿಸರ-ಸೂಕ್ಷö್ಮ ವಲಯ ಕುರಿತ ಕೇಂದ್ರ ಸರ್ಕಾರದ ಏಳನೇ ಕರಡು ಅಧಿಸೂಚನೆಯಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ೨೦,೬೬೮ ಚದರ ಕಿಲೋಮೀಟರ್
ಕುಶಾಲನಗರದಲ್ಲಿ ಇಶಾ ಗ್ರಾಮೋತ್ಸವಕ್ಕೆ ಚಾಲನೆ ಮಡಿಕೇರಿ, ಆ. ೨: ಪತ್ರಕರ್ತರಿಗೆ ಸಮಾಜಮುಖಿ ಬದ್ಧತೆ, ಸತ್ಯನಿಷ್ಠೆ ಮತ್ತು ಜನಪರ ಕಾಳಜಿ ಮುಖ್ಯ. ಪತ್ರಕರ್ತನು ತನ್ನ ಪದವಿಯಿಂದಲ್ಲ, ತನ್ನ ಕಾರ್ಯದಿಂದ ಗುರುತಿಸಲ್ಪಡುತ್ತಾನೆ ಎಂದು ಬೆಳಗಾವಿ ಆವೃತ್ತಿಯ