ಲೋಕಾಯುಕ್ತ ತನಿಖೆಗೆ ದೂರು ಮಡಿಕೇರಿ, ಆ. ೨: ಮಡಿಕೇರಿ ನಗರಕ್ಕೆ ಕೂಟುಹೊಳೆ ಮತ್ತು ಕುಂಡಾಮೇಸ್ತಿç ನದಿಯಿಂದ ಅಮೃತ್-೨.೦ ಯೋಜನೆಯಡಿ ನಡೆಯುತ್ತಿರುವ ನೀರು ಸರಬರಾಜು ಸುಧಾರಣಾ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಮತ್ತು ವಿಳಂಬದ
ಕಿವಿ ತಪಾಸಣಾ ಶಿಬಿರ ವೀರಾಜಪೇಟೆ, ಆ. ೨: ವೀರಾಜಪೇಟೆ ಲಯನ್ಸ್ ಕ್ಲಬ್ ಮತ್ತು ವಿಮಾ ನಿಗಮ ಪಿಂಚಣಿದಾರರ ಸಂಘ ಕೊಡಗು ಘಟಕದ ಸಂಯುಕ್ತ ಆಶ್ರಯದಲ್ಲಿ ತಾ. ೫ ರಂದು ಸಾರ್ವಜನಿಕರಿಗೆ ವೀರಾಜಪೇಟೆಯ
ಪತ್ರಿಕಾ ದಿನಾಚರಣೆ ಬಸ್ ಸೇವಕರಿಗೆ ಸನ್ಮಾನ *ಗೋಣಿಕೊಪ್ಪ, ಆ. ೨: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಳ್ಳಿಮಾಡ ಸಿ. ಕರುಂಬಯ್ಯ ಬಸ್ ನಿಲ್ದಾಣದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲೂಕು
ಪ್ರಸಕ್ತ ಮುಂಗಾರಿನಲ್ಲಿ ಮೊದಲ ಬಾರಿಗೆ ಅಬ್ಬರ ತೋರಿದ ವರುಣ ಮಡಿಕೇರಿ, ಆ. ೧:ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಇದೇ ಪ್ರಥಮ ಬಾರಿಗೆ ಎಂಬAತೆ ಕಳೆದ ಒಂದೆರಡು ದಿನಗಳಿಂದ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಪುನರ್ವಸು ಮಳೆ ಆರಂಭದ ಎರಡು ದಿನ
ಸಿ ಮತ್ತು ಡಿ ಜಾಗ ವಿವಾದ ಅಧ್ಯಯನ ಸಮಿತಿಯೊಂದಿಗೆ ಸಭೆ ಸೋಮವಾರಪೇಟೆ, ಆ. ೧: ಜಿಲ್ಲೆಯ ರೈತರನ್ನು ಕಾಡುತ್ತಿರುವ ಸಿ ಮತ್ತು ಡಿ ಜಾಗದ ಸಮಸ್ಯೆಗೆ ಸಂಬAಧಿಸಿದAತೆ ಸರ್ಕಾರ ನಿಯೋಜಿಸಿರುವ ವಿಶೇಷ ಸಮಿತಿ ಹಾಗೂ ರೈತ ಸಂಘಟನೆಗಳ ಮುಖಂಡರುಗಳೊAದಿಗೆ