ಬೀದಿನಾಯಿ ದಾಳಿ ಕುಶಾಲನಗರ, ಜ. ೩೧: ಕುಶಾಲನಗರದಲ್ಲಿ ಹಲವರ ಮೇಲೆ ಬೀದಿ ನಾಯಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ನೆಹರು ಬಡವಾಣೆಯ ನೀರಾವರಿ ನಿಗಮ ಕಚೇರಿ ಬಳಿ ನಡೆದಿದೆ.
ಯಶಸ್ವಿನಿ ಎರಡು ವರ್ಷದಲ್ಲಿ ೯೮೦ ಮಂದಿಗೆ ಪ್ರಯೋಜನ ಮಡಿಕೇರಿ, ಜ. ೩೦: ಸಹಕಾರ ಸಂಘಗಳ ಸದಸ್ಯರುಗಳ ಅನುಕೂಲಕ್ಕಾಗಿ ಸರಕಾರವು ಜಾರಿಗೊಳಿಸಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಈ ಬಾರಿಯೂ ಹಿಂದಿನ ವರ್ಷಗಳಂತೆ ಸದಸ್ಯರು ನೋಂದಾಯಿಸಿಕೊಳ್ಳಲು ಅವಕಾಶ
ಡಿಜಿಪಿಎಸ್ ಸರ್ವೆ ಅನುಮೋದನೆಗೆ ಮಂತರ್ ಮನವಿ ಮಡಿಕೇರಿ, ಜ. ೩೦: ಸೋಮವಾರಪೇಟೆ ತಾಲೂಕು ಬೀದಳ್ಳಿಯಿಂದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಮಡಿಕೇರಿ ತಾಲೂಕು ಗಾಳಿಬೀಡು ಗ್ರಾಮ ಪಂಚಾಯಿತಿಯ ವಣಚಲು ಮುಖಾಂತರ ಕಡಮಕಲ್ಲು ಹೋಗುವಂತಹ ಮಾರ್ಗದಲ್ಲಿ ಪುಷ್ಪಗಿರಿ
‘ಜಿ ರಾಮ್ ಜಿ’ ಜನತೆ ಗ್ರಾಮಕ್ಕೆ ಅನುಕೂಲವಾಗುವ ಯೋಜನೆ ಮಡಿಕೇರಿ, ಜ.೩೦ : ‘ವಿಬಿಜಿ ರಾಮ್ ಜಿ’ ಯೋಜನೆಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಜನತೆ ಹಾಗೂ ಗ್ರಾಮಗಳಿಗೆ ಅನುಕೂಲವಾಗುವ ಯೋಜನೆಯಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ
ನೈತಿಕ ಪೊಲೀಸ್ಗಿರಿ ಕಂಡುಬAದಲ್ಲಿ ಕಠಿಣ ಕ್ರಮ ಕುಶಾಲನಗರ, ಜ. ೩೦: ಜಿಲ್ಲೆಯ ಯಾವುದೇ ಭಾಗದಲ್ಲಿ ನೈತಿಕ ಪೊಲೀಸ್‌ಗಿರಿ ಕಂಡುಬAದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಎಚ್ಚರಿಸಿದರು. ಕುಶಾಲನಗರದಲ್ಲಿ ನಡೆದ