ಫೋನಿಕ್ಸ್ ಮಾಡೆಲ್ನಲ್ಲಿ ಪ್ರಥಮ ಸ್ಥಾನ ಪಡೆದ ಕುಶಾಲ್ ನಾಣಯ್ಯ ಮಡಿಕೇರಿ, ಸೆ. ೧೬: ಬೆಂಗಳೂರಿನಲ್ಲಿ ಆಯೋಜಿತ ಫ್ಯಾಷನ್ ಶೋನಲ್ಲಿ ಫೋನಿಕ್ಸ್ ಮಾಡೆಲ್ ಹಂಟ್‌ನಲ್ಲಿ ಮಡಿಕೇರಿಯ ಯುವಕ ಪಾಲೆಯಂಡ ಕುಶಾಲ್ ನಾಣಯ್ಯ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿತ ಫ್ಯಾಷನ್
ಹೋಂ ಸ್ಟೇ ಅಸೋಸಿಯೇಷನ್ನಿಂದ ಅಧ್ಯಯನ ಪ್ರವಾಸ ಸೋಮವಾರಪೇಟೆ, ಸೆ. ೧೬: ಸೋಮವಾರಪೇಟೆ ಹೋಂ ಸ್ಟೇ ಅಸೋಸಿಯೇಷನ್ ವತಿಯಿಂದ ಕಾಸರಗೋಡು-ಕಣ್ಣೂರು ಜಿಲ್ಲೆಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿತ್ತು. ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್ ಅವರು ಪ್ರವಾಸಕ್ಕೆ ಚಾಲನೆ ನೀಡಿದರು.
ರೂ ೧ ಕೋಟಿ ಅನುದಾನ ಮಂಜೂರು ಮಡಿಕೇರಿ, ಸೆ. ೧೬: ಭಾಗಮಂಡಲ ನಾಡು ಗೌಡ ಸಮಾಜದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ರೂ. ೧ ಕೋಟಿ ಅನುದಾನವನ್ನು ಮಂಜೂರು ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ
ಸಾರ್ವಜನಿಕ ಪ್ರಕಟಣೆ ಕೊಡಗು ಜಿಲ್ಲೆ ವೀರಾಜಪೇಟೆ ತಾಲ್ಲೂಕು, ವೀರಾಜಪೇಟೆ ಹೋಬಳಿ, ಕೆದಮುಳ್ಳೂರು ಗ್ರಾಮದ ಸರ್ವೆ ನಂ.೩೪೦A, ರಲ್ಲಿ ೧.೯೦ ಎಕರೆ ಸಾಗು ಜಾಗವು ಒ.ಕೆ. ಮಹಮ್ಮದ್ ರವರಿಗೆ ೧೯೬೭-೬೮ ರಲ್ಲಿ
ಕೃತಜ್ಞತೆ ಮತ್ತು ಆಹ್ವಾನ ದಿನಾಂಕ ೦೭.೦೯.೨೦೨೬ನೇ ಸೋಮ ವಾರ ಜಗದೀಶ್ ಬಿ.ಎಸ್. ಅವರು ದೈವಾಧೀನರಾದ ಸಂದರ್ಭದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ ಸಾಂತ್ವನ ಹೇಳಿದ ಕುಟುಂಬಸ್ಥರಿಗೂ, ಊರಿನವರಿಗೂ, ನೆರೆಕರೆಯವರಿಗೂ, ಬಂಧುಮಿತ್ರರಿಗೂ, ದೂರವಾಣಿ