ಸಂಧಿವಾತ ಶಾಸ್ತç ವಿಷಯದ ಬಗ್ಗೆ ಕಾರ್ಯಾಗಾರ ಮಡಿಕೇರಿ, ಜ. ೩೧: ಕೊಡಗು ಜಿಲ್ಲೆಯ ವೈದ್ಯಕೀಯ ಶಿಕ್ಷಣ ಅಭಿವೃದ್ಧಿಪಡಿಸುವಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇತ್ತೀಚೆಗೆ ಸಂಧಿವಾತ ಶಾಸ್ತçದ ಬಗ್ಗೆ ಉನ್ನತ ಮಟ್ಟದ ಸಿ.ಎಂ.ಇ. ಕಾರ್ಯಾಗಾರ
ಜಿಲ್ಲೆಯ ವಿವಿಧೆಡೆ ಗಣರಾಜ್ಯೋತ್ಸವ ಹೆಬ್ಬಾಲೆ: ಕುಶಾಲನಗರ ತಾಲೂಕಿನ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ದಿನದ ಅಂಗವಾಗಿ ವಿವಿಧ ಬಣ್ಣಬಣ್ಣದ ಉಡುಪುಗಳನ್ನು ತೊಟ್ಟು ವೇಷಧಾರಿಗಳಾಗಿದ್ದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಎAಎ ಗಣಪತಿ ಹೊಸ ನೇಮಕಾತಿ ಮಡಿಕೇರಿ, ಜ. ೩೧: ಉತ್ತರಾಖಂಡ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ನಂತರದಲ್ಲಿ ದೇಶದ ಎನ್.ಎಸ್.ಜಿ. (ರಾಷ್ಟಿçÃಯ ಭದ್ರತೆ) ಮಹಾನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಕೊಡಗಿನವರಾದ ಮನೆಯಪಂಡ ಎ. ಗಣಪತಿ
ಎAಎ ಗಣಪತಿ ಹೊಸ ನೇಮಕಾತಿ ಮಡಿಕೇರಿ, ಜ. ೩೧: ಉತ್ತರಾಖಂಡ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ನಂತರದಲ್ಲಿ ದೇಶದ ಎನ್.ಎಸ್.ಜಿ. (ರಾಷ್ಟಿçÃಯ ಭದ್ರತೆ) ಮಹಾನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಕೊಡಗಿನವರಾದ ಮನೆಯಪಂಡ ಎ. ಗಣಪತಿ
ಕಾಡು ಸೇರಿದ ಒಂಟಿ ಸಲಗ ಸಿದ್ದಾಪುರ, ಜ. ೩೧: ಕಾರ್ಮಿಕನನ್ನು ಕೊಂದು ಆತಂಕ ಸೃಷ್ಟಿಸಿದ್ದ ಒಂಟಿ ಸಲಗವನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು. ಬಾಡಗ ಬಾಣಂಗಾಲ ಗ್ರಾಮದ ಮಠ ಎಂಬಲ್ಲಿನ ಕೌರಿಬೆಟ್ಟ ಕಾಫಿ