ಸಮಾಜಕ್ಕೆ ಪೂರಕವಾಗಿ ಬಾಳಲು ರಂಜನ್ ಕರೆ ಸುಂಟಿಕೊಪ್ಪ, ಜ. ೩೧: ಸಮಾಜಕ್ಕೆ ಪೂರಕವಾಗಿ ಬಾಳಬೇಕೆ ಹೊರತು ಮಾರಕವಾಗಿ ಬಾಳಬಾರದು ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಕಿವಿಮಾತು ಹೇಳಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ
ಫೆ ೨೨ ರಂದು ಸ್ವಾಭಿಮಾನಿ ಸಮಾವೇಶ ಮಡಿಕೇರಿ, ಜ. ೩೦: ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜನ್ಮದಿನಾಚರಣೆ ಪ್ರಯುಕ್ತ ಬಾಬಾಸಾಹೇಬ್ ಅನುಯಾಯಿಗಳೊಂದಿಗೆ ಸ್ವಾಭಿಮಾನಿ ಸಮಾವೇಶ ಫೆ.೨೨ ರಂದು ಮಡಿಕೇರಿಯ ಗಾಂಧಿ
ಕೇಂದ್ರೀಯ ವಿದ್ಯಾಲಯದಲ್ಲಿ ರಸಪ್ರಶ್ನೆ ಸ್ಪರ್ಧೆ ಮಡಿಕೇರಿ, ಜ. ೩೧: ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ಕೊಡಗು, ಪರಾಕ್ರಮ್ ದಿವಸ್- ಪರೀಕ್ಷಾ ಪೇ ಚರ್ಚಾದೊಂದಿಗೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವು ಇತ್ತೀಚೆಗೆ
ಸಂಘದಿAದ ಉಳ್ಳಾಗಡ್ಡಿ ಅವರ ಸೇವಾ ಸ್ಮರಣೆ ಮಡಿಕೇರಿ, ಜ. ೩೧: ಇತ್ತೀಚೆಗೆ ನಿಧನರಾದ ಮಡಿಕೇರಿಯ ಬಾಬುಚಂದ್ರ ಉಳ್ಳಾಗಡ್ಡಿ ಅವರ ಸೇವೆಯನ್ನು ಸ್ಮರಿಸಿ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದಿAದ ಇಲ್ಲಿ ಸಂಸ್ಮರಣಾ ಸಭೆ ನಡೆಸಲಾಯಿತು. ಸಂಘದ ಅಧ್ಯಕ್ಷ
ಕಾಂಕ್ರೀಟ್ ರಸ್ತೆ ಉದ್ಘಾಟನೆ ವೀರಾಜಪೇಟೆ, ಜ. ೩೧: ಬೇಟೋಳಿ ಗ್ರಾಮ ಪಂಚಾಯಿತಿ ೧೫ನೇ ಹಣಕಾಸು ಯೋಜನೆಯ ರೂ. ೩೩ ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಮತ್ತು ಬೀದಿದೀಪ, ವಿಶೇಷಚೇತನರಿಗೂ