ಹುಲಿ ದಾಳಿಗೆ ಹಸು ಬಲಿ ಶ್ರೀಮಂಗಲ, ಸೆ. ೧೬: ಪೊನ್ನಂಪೇಟೆ ತಾಲೂಕು ಬಿರುನಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡ್ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ. ಬೆಳೆಗಾರ ಕಾಯಪಂಡ ಎಸ್. ಕಾವೇರಪ್ಪ ಅವರಿಗೆ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರ ಕುಶಾಲನಗರ, ಸೆ. ೧೬: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಜಿಲ್ಲೆಯ ಕವಿಗಳು ಮತ್ತು ಸಾಹಿತಿಗಳು, ಸ್ಥಳೀಯ ಪ್ರಕೃತಿ, ಪರಿಸರ, ಜೀವನದಿ ಕಾವೇರಿ, ಜನಪದ
ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಹಾಕಿ ಅಕಾಡೆಮಿ ಸ್ಥಾಪನೆಗೆ ಚಿಂತನೆ ಹೆಚ್ಎಸ್ ಚಂದ್ರಮೌಳಿ ಕೊಡ್ಲಿಪೇಟೆ, ಸೆ. ೧೬: ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧೀನದಲ್ಲಿರುವ ಸುಮಾರು ಎಂಟು ಎಕರೆ ಮೈದಾನದಲ್ಲಿ ಸುಸಜ್ಜಿತವಾದ ಹಾಕಿ
ವೀರಾಜಪೇಟೆ ಕೊಡಗು ಜಿಲ್ಲಾ ಸಹಕಾರ ಮಹಾಮಂಡಳಕ್ಕೆ ರೂ೨೮೦೯ ಲಕ್ಷ ಲಾಭ ಚೆಯ್ಯಂಡಾಣೆ, ಸೆ. ೧೬: ವೀರಾಜಪೇಟೆಯ ನಂ.೩೭೮ನೇ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ(ಫೆಡರೇಶನ್)ಕ್ಕೆ ರೂ.೨೮.೦೯ ಲಕ್ಷ ನಿವ್ವಳ ಲಾಭ ದೊರೆತಿದೆ ಎಂದು ಅಧ್ಯಕ್ಷರಾದ ವಾಟೇರಿರ ಪಿ.
ರೂ ೫೪ ಲಕ್ಷ ಲಾಭಾಂಶದಲ್ಲಿ ವಿದ್ಯಾ ಇಲಾಖಾ ನೌಕರರ ಸಹಕಾರ ಸಂಘ ಮಡಿಕೇರಿ, ಸೆÀ. ೧೬: ನಗರದ ಕೊಡಗು ಗೌಡ ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ರೂ. ೫೪.೬೦ ಲಕ್ಷ ನಿವ್ವಳ ಲಾಭ ಗಳಿಸಿದೆ