ನಗರಸಭೆ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ ಮಡಿಕೇರಿ, ಜು.೧೫: ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಬುಧವಾರ ನಗರಸಭೆಗೆ ಭೇಟಿ ನೀಡಿ ಹಲವು ಮಾಹಿತಿ ಪಡೆದರು. ಪೌರ ಕಾರ್ಮಿಕರಿಗೆ ವಿತರಿಸಲು ಪೂರೈಕೆಯಾಗಿರುವ ಗಂಬೂಟ್, ಗ್ಲೌಸ್, ಸೇಪ್ಟಿ ಹೆಲ್ಮೇಟ್, ಮಾಸ್ಕ್,
ಚಂದನಕೆರೆ ಹಾಡಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಪೊನ್ನಂಪೇಟೆ, ಜು. ೧೫: ಪೊನ್ನಂಪೇಟೆ ತಾಲೂಕಿನ ಕೆ. ಬಾಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಂದನಕರೆ ಹಾಡಿಗೆ ತೆರಳುವ ನೂತನ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಜಿಲ್ಲಾ ಗ್ಯಾರಂಟಿ
ಅಗ್ನಿ ಅವಘಡ ಜಾಗೃತಿ ಅಣಕು ಪ್ರದರ್ಶನ ಮಡಿಕೇರಿ, ಜು. ೧೫: ಕೊಡಗು ಜಿಲ್ಲಾ ಅಗ್ನಿಶಾಮಕ ಇಲಾಖೆ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಗ್ನಿ ಅವಘಡ ತಪ್ಪಿಸುವಲ್ಲಿ
ಮಳೆಗಾಲದಲ್ಲಿ ಬಿಸಿಲು ಕಾಫಿ ಸೇರಿ ವಿವಿಧ ಬೆಳೆಗಳತ್ತ ವ್ಯತಿರಿಕ್ತ ಪರಿಣಾಮ ಮಡಿಕೇರಿ, ಜು. ೧೪: ಪ್ರಸಕ್ತ ವರ್ಷ ಮುಂಗಾರು ಮಳೆಯ ಈ ಸಂದರ್ಭದಲ್ಲಿ ಕಂಡುಬರುತ್ತಿರುವ ವಾತಾವರಣದ ಅಸಹಜತೆ ಜಿಲ್ಲೆಯ ರೈತಾಪಿ ವರ್ಗವನ್ನು ಕಂಗೆಡೆಸುವAತೆ ಮಾಡುತ್ತಿದೆ. ಧೋ... ಎಂದು ಮಳೆಯಾಗಬೇಕಿದ್ದ
ಆಸ್ಟೆçÃಲಿಯಾ ಪ್ರಧಾನಿಗೆ ಕೊಡಗಿನ ಕಾಫಿ ಮಡಿಕೇರಿ, ಜು. ೧೪: ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ ಪ್ರಧಾನಿ ಅಂತೋಣಿ ಅಲ್ಬನೀಸ್ ಅವರಿಗೆ ಕೊಡಗಿನ ಅರೆಬಿಕಾ ಕಾಫಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಮೊನ್ನೆಯಷ್ಟೆ ಆಸ್ಟೆçÃಲಿಯಾ ಹಾಗೂ ನ್ಯೂಜಿಲ್ಯಾಂಡ್‌ಗೆ