ಆಡಳಿತಾಧಿಕಾರಿ ಅಮಾನತು ಮಡಿಕೇರಿ, ಜು. ೧೩: ರಜೆ ಮೇಲೆ ತೆರಳಿದ ಆಡಳಿತಾಧಿಕಾರಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಶಾಂತಳ್ಳಿ ಹೋಬಳಿಯ ನಾಡಕಚೇರಿಯ ಗ್ರಾಮ ಆಡಳಿತಾಧಿಕಾರಿ ಸಣ್ಣರುದ್ರಪ್ಪ
ಇತಿಹಾಸ ಸೃಷ್ಟಿಸಿದ ಮಹಿಳೆಯರ ಕ್ರಿಕೆಟ್ ತಂಡ ಲAಡನ್, ಜು. ೧೩: ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದ ೨೧೨ ವರ್ಷಗಳ ಇತಿಹಾಸದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಅಭೂತಪೂರ್ವ ಸಾಧನೆ ಮಾಡಿದೆ. ಸೋಮವಾರ
ಸರ್ಕಾರಿ ಶಾಲೆಗೆ ಹೊಸ ಮೆರುಗು ಪೊನ್ನಂಪೇಟೆ, ಜು.೧೩: ಮಡಿಕೇರಿ ತಾಲೂಕಿನ ಬಲಮುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇದೀಗ ಹೊಸ ಮೆರಗು ಪಡೆದುಕೊಂಡಿದೆ. ಸಮಾಜ ಸೇವಕ ಪ್ರಶಾಂತ್ ಮುತ್ತಣ್ಣ ಕೋಳಿಮಾಡು ಅವರ ಮುಂದಾಳತ್ವದಲ್ಲಿ ಹಳೆಯ
ಅಪಾಯದ ಸ್ಥಿತಿಯಲ್ಲಿರುವ ಮರ ತೆರವಿಗೆ ಒತ್ತಾಯ ಪೊನ್ನಂಪೇಟೆ, ಜು. ೧೩: ಪೊನ್ನಂಪೇಟೆ ತಾಲೂಕಿನ ಕಿರುಗೂರು-ಬಾಳೆಲೆ ಮುಖ್ಯ ರಸ್ತೆಯಲ್ಲಿ ಅಪಾಯಕಾರಿಯಾಗಿ ಬಾಗಿರುವ ಒಣಗಿದ ಮರ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಿರುಗೂರು ಸಮೀಪದ ಖಾಸಗಿ ಕಾಫಿ ತೋಟದ ಬದಿಯಲ್ಲಿರುವ
ಪ್ರಾಮಾಣಿಕತೆ ಮೆರೆದ ಪತ್ರಕರ್ತ ಶನಿವಾರಸಂತೆ: ಜು.೧೩ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಬಿದ್ದಿದ್ದ ಚಿನ್ನದ ಮಾಂಗಲ್ಯ ಸರವೊಂದನ್ನು ವಾರಿಸುದಾರರಿಗೆ ಹಿಂತಿರುಗಿಸಿ ಪತ್ರಕರ್ತರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಪ್ರಕಾಶ್ಚಂದ್ರ ಕಾರ್ಯ ನಿಮಿತ್ತ ಗ್ರಾಮ