ಜಮ್ಮಾ ತಿದ್ದುಪಡಿ ವಿಧೇಯಕ ಸಮಸ್ಯೆ ಬಗ್ಗೆ ವಿವರಣೆಯಿತ್ತ ಕಂದಾಯ ಸಚಿವರು ಮಡಿಕೇರಿ, ಡಿ. ೧೭ : ಕೊಡಗು ಜಿಲ್ಲೆಯ ಜಮ್ಮಾಬಾಣೆ ಜಮೀನಿಗೆ ಸಂಬAಧಿಸಿದAತೆ ರೂಪಿಸಲಾಗಿರುವ ತಿದ್ದುಪಡಿ ವಿಧೇಯಕಕ್ಕೆ ನಿನ್ನೆ ಸದನದಲ್ಲಿ ಪಕ್ಷಾತೀತವಾಗಿ ಅಂಗೀಕಾರ ದೊರಕುವ ಮೂಲಕ ಜಿಲ್ಲೆಯ ಜಮ್ಮಾ
ರಾಷ್ಟç ಪ್ರಥಮ ಎಂಬ ಸಂಕಲ್ಪದೊAದಿಗೆ ಎಬಿವಿಪಿ ಕಾರ್ಯನಿರ್ವಹಣೆ ಮಡಿಕೇರಿ, ಡಿ. ೧೭: ರಾಷ್ಟç ಪ್ರಥಮ ಎಂಬ ಸಂಕಲ್ಪದೊAದಿಗೆ ಜನ್ಮ ತಾಳಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದಿಗೂ ಅದೇ ಸಂಕಲ್ಪದೊAದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅಖಿಲ ಭಾರತೀಯ
ಸ್ವಾತಂತ್ರö್ಯ ಹೋರಾಟದ ಪರಿ ನೃತ್ಯ ಗಾಯನದೊಂದಿಗೆ ಸಂಸ್ಮರಣೆ ಗೋಣಿಕೊಪ್ಪಲು,ಡಿ.೧೭: ಹಾಕಿ ಕ್ರೀಡೆಗೆ ೧೦೦ ವರ್ಷ ತುಂಬಿದ ಶತಮಾನೋತ್ಸವವನ್ನು ಅತ್ಯಂತ ಸಂಭ್ರಮದಿAದ ಆಚರಿಸಲಾಯಿತು. ಆ ಮೂಲಕ ಹಾಕಿ ದಿಗ್ಗಜರನ್ನು ಯುವ ಕ್ರೀಡಾಪಟುಗಳು ಹಾಗೂ ಹಾಕಿ ಪ್ರೇಮಿಗಳು ಕಣ್ತುಂಬಿ
ಸ್ವಾತಂತ್ರö್ಯ ಹೋರಾಟದ ಪರಿ ನೃತ್ಯ ಗಾಯನದೊಂದಿಗೆ ಸಂಸ್ಮರಣೆ ಮಡಿಕೇರಿ, ಡಿ. ೧೭: ದೇಶದ ಸ್ವಾತಂತ್ರö್ಯ ಹೋರಾ ಟದ ಸಂದರ್ಭದಲ್ಲಿ ಕೆಲವಾರು ಹೋರಾಟಗಾರರು ನಡೆಸಿದ್ದ ಕೆಚ್ಚೆದೆಯ ಸಾಹಸ, ಯಶೋಗಾಥೆಯನ್ನು ಸ್ಮರಿಸುವ ವಿಶಿಷ್ಟವಾದ, ಅರ್ಥಪೂರ್ಣವಾದ ಕಾರ್ಯಕ್ರಮವೊಂದನ್ನು ಯುನೈಟೆಡ್ ಕೊಡವ
ಎಂಎಲ್ಸಿ ಬಗ್ಗೆ ನಿಂದನೆಯ ಹೇಳಿಕೆ ಅಧಿಕಾರಿ ಅಮಾನತು ಮಡಿಕೇರಿ, ಡಿ. ೧೭: ಕೊಡ್ಲಿಪೇಟೆ ಖ್ಯಾತೆ ಗ್ರಾಮದಲ್ಲಿನ ಡಾ.ಎ.ಪಿ.ಜೆ. ಅಬ್ದುಲ್‌ಕಲಾಂ ಅಲ್ಪಸಂಖ್ಯಾತ ವಸತಿ ನಿಲಯದಲ್ಲಿನ ಅವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಬಹಿರಂಗಪಡಿಸಿದ್ದ ವಿಧಾನ ಪರಿಷತ್ ಸದಸ್ಯ ಸುಜಾ