ಕಾವೇರಿ ಲಕ್ಷö್ಮಣ ತೀರ್ಥ ನದಿಗಳಿಗೆ ಮಲಿನ ನೀರು ಸೇರದಂತೆ ಕ್ರಮಕೈಗೊಳ್ಳಲು ಆದೇಶ ಮಡಿಕೇರಿ, ನ. ೮: ಕಾವೇರಿ ಹಾಗೂ ಲಕ್ಷö್ಮಣ ತೀರ್ಥ ನದಿಗಳಿಗೆ ತ್ಯಾಜ್ಯ ಹಾಗೂ ಮಲಿನಯುಕ್ತ ನೀರು ಸೇರದಂತೆ ಕ್ರಮಕೈಗೊಳ್ಳಬೇಕೆಂದು ಕೊಡಗು ಜಿಲ್ಲಾಧಿಕಾರಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕು
ಆರಾಯಿರನಾಡು ಪೊನ್ನಂಪೇಟೆ ಕೊಡವ ಸಮಾಜಗಳ ನಡುವೆ ಫೈನಲ್ ಪಂದ್ಯಾಟ ವೀರಾಜಪೇಟೆ, ನ. ೮: ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ಆರಾಯಿರನಾಡು ಹಾಗೂ ಪೊನ್ನಂಪೇಟೆ ಕೊಡವ ಸಮಾಜಗಳು
ಕುಲಸಚಿವರಾಗಿ ಅಧಿಕಾರ ಸ್ವೀಕಾರ ಮಡಿಕೇರಿ, ನ. ೮ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾಗಿ (ಮೌಲ್ಯ ಮಾಪನ) ಡಾ. ಉಜ್ವಲ್ ಊರುಬೈಲು ಅವರು ಇತ್ತೀಚೆಗೆ ಅಧಿಕಾರಿ ಸ್ವೀಕರಿಸಿದರು. ಡಾ. ಉಜ್ವಲ್
ಅಜ್ಲಾನ್ ಷಾ ಹಾಕಿಗೆ ಪೂವಣ್ಣ ಮಡಿಕೇರಿ, ನ. ೮ : ಮಲೇಷಿಯಾದಲ್ಲಿ ನವೆಂಬರ್ ೨೩ ರಿಂದ ಡಿ. ೩ರ ತನಕ ಜರುಗಲಿರುವ ಪ್ರತಿಷ್ಠಿತ ಅಜ್ಲಾನ್ ಶಾ ಕಪ್ ಹಾಕಿ ಪಂದ್ಯಾವಳಿಗೆ ಭಾರತ ತಂಡವನ್ನು
ನಗರಸಭೆ ಆಡಳಿತ ವಿರುದ್ಧ ಕಾಂಗ್ರೆಸ್ನಿAದ ಅಪಪ್ರಚಾರ ಬಿಜೆಪಿ ಆರೋಪ ಮಡಿಕೇರಿ, ನ. ೮: ನಗರಸಭೆ ಆಡಳಿತದ ವೇಗ ಸಹಿಸಲಾಗದೆ ಕಾಂಗ್ರೆಸ್ ಸುಳ್ಳು ಆರೋಪವನ್ನು ಹೊರಿಸಿ ಅಪಪ್ರಚಾರ ನಡೆಸುತ್ತಿದೆ ಎಂದು ನಗರ ಮಂಡಲ ಬಿಜೆಪಿ ದೂರಿದೆ. ನಗರದ ಪತ್ರಿಕಾ ಭವನದಲ್ಲಿ