ತಾ ೧೯ ರಂದು ಪುತ್ತರಿ ದಿನದ ನಿಶ್ಚಯ ಮಡಿಕೇರಿ, ನ. ೭: ಪಾಡಿಯ ಪ್ರಾಚೀನ ಸಂಪ್ರದಾಯದAತೆ ತಾ. ೧೯ ರಂದು ಇಗ್ಗುತ್ತಪ್ಪ ದೇವಸ್ಥಾನದ ಪರಂಪರಾಗತ “ಪತ್ತೆಪರೆ” ಯಲ್ಲಿ ಬೆಳಿಗ್ಗೆ ೧೦.೩೦ಗಂಟೆಗೆ ದೇವತಕ್ಕರು ಮತ್ತು, ತಕ್ಕಮುಖ್ಯಸ್ಥರು ನಾಡುತಕ್ಕರನ್ನೊಳಗೊಂಡ
ವೈದ್ಯರ ನಿರ್ಲಕ್ಷö್ಯದಿಂದ ಯುವಕನ ಸಾವು ಆರೋಪ ಸುಂಟಿಕೊಪ್ಪ,ನ.೭: ವೈದ್ಯರ ನಿರ್ಲಕ್ಷö್ಯದಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತ ಯುವಕನ ಕುಟುಂಬಸ್ಥರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಮೃತ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಆ್ಯಂಬ್ಯುಲೆನ್ಸ್
ಸಂಭ್ರಮದ ಚಾಲನೆ ಕಂಡ ಬೇಳೂರು ಸರ್ಕಾರಿ ಶಾಲಾ ಶತಮಾನೋತ್ಸವ ಸಮಾರಂಭ ಸೋಮವಾರಪೇಟೆ,ನ.೭: ಸಮೀಪದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಸಂಭ್ರಮದ ಚಾಲನೆ ಕಂಡಿತು. ಗ್ರಾಮಸ್ಥರು ಶಾಲೆಯ ಕಾರ್ಯಕ್ರಮವನ್ನು ತಮ್ಮ ಮನೆಯ ಹಬ್ಬದಂತೆ ಸಡಗರದಿಂದ ಆಚರಿಸಿದರು. ಜಿಲ್ಲಾ
ಅಪ್ಪಯ್ಯ ಗೌಡರಿಗೆ ಅವಹೇಳನ ಆರೋಪಿಯ ವಿಚಾರಣೆ ಮಡಿಕೇರಿ, ನ. ೭: ಸ್ವಾತಂತ್ರö್ಯ ಹೋರಾಟಗಾರ ಸುಬೇದಾರ್ ಅಪ್ಪಯ್ಯ ಗೌಡ ಹಾಗೂ ಹಾಲೇರಿ ರಾಜವಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಂಚಿಕೊAಡಿದ್ದ ವ್ಯಕ್ತಿಯನ್ನು ನಗರ ಪೊಲೀಸರು
ತಾಯಿ ಮಗಳ ಮೇಲೆ ಹಲ್ಲೆ ಮಡಿಕೇರಿ, ನ. ೭: ತಾಯಿ ಮತ್ತು ಮಗಳ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಮಾದಾಪುರ ಸಮೀಪದ ಜಂಬೂರಿನಲ್ಲಿ ನಡೆದಿದೆ. ಜಂಬೂರು ನಿವಾಸಿ ಖತೀಜಾ ಹಾಗೂ ಅವರ ಮಗಳು