ಅಪ್ಪಯ್ಯಗೌಡರ ಬಗ್ಗೆ ಅವಹೇಳನ ದೂರು ಮಡಿಕೇರಿ, ನ. ೪: ಸ್ವಾತಂತ್ರö್ಯ ಹೋರಾಟಗಾರ, ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಸಂದೇಶಗಳನ್ನು ರವಾನಿಸಿರುವ ವ್ಯಕ್ತಿ ವಿರುದ್ಧ ಕೊಡಗು ಗೌಡ ಸಮಾಜಗಳ
ಹಾಕಿ ಕೂರ್ಗ್ ಬಾಲಕಿಯರಿಗೆ ಸೋಲು ಗೋಣಿಕೊಪ್ಪ ವರದಿ, ನ. ೪: ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೧೪ ವಯೋಮಿತಿಯ ನಾಲ್ಕನೇ ಕರ್ನಾಟಕ ಮಿನಿ ಒಲಿಂಪಿಕ್ಸ್ ಹಾಕಿ ಕ್ರೀಡಾಕೂಟದ
ಕುಂಬಾರ ಕ್ರಿಕೆಟ್ ಪಂದ್ಯ ಮಡಿಕೆಬೀಡು ತಂಡ ಚಾಂಪಿಯನ್ ನಾಪೋಕ್ಲು, ನ. ೪: ಸಮೀಪದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ ಯುವ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ
ಚೊಚ್ಚಲ ಟ್ರೋಫಿ ವಿಜೇತ ಮಹಿಳೆಯರಿಗೆ ೯೦ ಕೋಟಿ ರೂ೩೯ ಕೋಟಿ ಐಸಿಸಿ ಬಹುಮಾನ ರೂ೫೧ ಕೋಟಿ ಬಿಸಿಸಿಐ ಕೊಡುಗೆ ಭಾರತೀಯ ಮಹಿಳೆಯರ ಕ್ರಿಕೆಟ್ ತಂಡವು ನಿನ್ನೆ ಇತಿಹಾಸ ಸೃಷ್ಟಿಸಿತು. ಮೊದಲನೇ ಬಾರಿಗೆ ಏಕದಿನ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಈ ಹಿಂದಿನ ಹಲವಾರು ಅವಕಾಶಗಳ ಸಂದರ್ಭ
ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ ಸಿದ್ದಾಪುರ, ನ. ೩: ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಸಂಘಟನೆಯ ನೂರನೇ ಅಂತರರಾಷ್ಟಿçÃಯ ಸಮ್ಮೇಳನದ ಪ್ರಚಾರದ ಅಂಗವಾಗಿ ಕೊಡಗು ಜಿಲ್ಲಾ ವಿಖಾಯ ತಂಡದಿAದ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ