ಪಾಕ್ ವಾಯುದಾಳಿಗೆ ೩ ಅಫ್ಘಾನ್ ವೃತ್ತಿಪರ ಕ್ರಿಕೆಟರ್ಗಳು ಬಲಿ ಅಫ್ಘಾನಿಸ್ತಾನ, ಅ. ೧೮ : ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನ ಹಾಗೂ ನೆರೆ ರಾಷ್ಟç ಪಾಕಿಸ್ತಾನದ ನಡುವೆ ಕಳೆದ ಕೆಲವು ದಿನಗಳ ಹಿಂದೆ ಪ್ರಾರಂಭವಾದ ಸಂಘರ್ಷ ಇಂದೂ ಮುಂದುವರಿದಿದ್ದು,
ಕಾವೇರಿಯ ಪಾವಿತ್ರö್ಯತೆ ಕಾಪಾಡುವುದು ಸಾಮಾಜಿಕ ಜವಾಬ್ದಾರಿ ಸೋಮವಾರಪೇಟೆ, ಅ. ೧೮: ಪೂಜ್ಯ ಭಾವನೆಯ, ಕೋಟ್ಯಂತರ ಜೀವರಾಶಿಗಳಿಗೆ ಜೀವಜಲ ವಾಗಿರುವ, ದಕ್ಷಿಣ ಭಾರತದ ಪ್ರಮುಖ ನದಿಯಾದ ಕಾವೇರಿಯ ಮೂಲಸ್ಥಾನದ ಪಾವಿತ್ರö್ಯತೆ ಕಾಪಾಡುವುದರೊಂದಿಗೆ, ನದಿಯ ಮಲಿನತೆಯನ್ನು ತಡೆಗಟ್ಟುವುದು
ಕಾವೇರಿಯ ಪಾವಿತ್ರö್ಯತೆ ಕಾಪಾಡುವುದು ಸಾಮಾಜಿಕ ಜವಾಬ್ದಾರಿ ಸೋಮವಾರಪೇಟೆ, ಅ. ೧೮: ಪೂಜ್ಯ ಭಾವನೆಯ, ಕೋಟ್ಯಂತರ ಜೀವರಾಶಿಗಳಿಗೆ ಜೀವಜಲ ವಾಗಿರುವ, ದಕ್ಷಿಣ ಭಾರತದ ಪ್ರಮುಖ ನದಿಯಾದ ಕಾವೇರಿಯ ಮೂಲಸ್ಥಾನದ ಪಾವಿತ್ರö್ಯತೆ ಕಾಪಾಡುವುದರೊಂದಿಗೆ, ನದಿಯ ಮಲಿನತೆಯನ್ನು ತಡೆಗಟ್ಟುವುದು
ಯುಎಇನಲ್ಲಿ ಕೈಲ್ ಮುಹೂರ್ತ ಆಚರಣೆ ಮಡಿಕೇರಿ, ಅ. ೧೮: ಯು.ಎ.ಇಯಲ್ಲಿ ನೆಲೆಸಿರುವ ಕೊಡಗು ಅರೆಭಾಷೆ ಗೌಡ ಕುಟುಂಬಗಳು ಸೇರಿ ೪ನೇ ಬಾರಿಗೆ ಕೈಲ್ ಮುಹೂರ್ತ ಹಬ್ಬವನ್ನು ದುಬೈಯ ‘ಇಂಡಿಯ ಕ್ಲಬ್’ನಲ್ಲಿ ಅದ್ದೂರಿಯಾಗಿ ಆಚರಿಸಿದರು. ಪ್ರಮುಖರಾದ
ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಎಲ್ಲರೂ ಸಹಕಾರ ನೀಡಬೇಕು ಸೋಮವಾರಪೇಟೆ, ಅ. ೧೮ : ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನವೆಂಬರ್ ೧ ರಂದು ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ