ಇಂದಿನಿAದ ಗುಹ್ಯದಲ್ಲಿ ಜಾತ್ರೋತ್ಸವ ಸಿದ್ದಾಪುರ, ಅ. ೧೬: ಗುಹ್ಯ ಗ್ರಾಮದ ಅಗಸ್ತೆö್ಯÃಶ್ವರ ದೇವಸ್ಥಾನದ ಐದು ದಿನಗಳ ಜಾತ್ರೆ ಶ್ರದ್ಧಾಭಕ್ತಿಯಿಂದ ನಡೆಸಲಾಗುವುದು. ಗುಹ್ಯ ಅಗಸ್ತ್ಯೇಶ್ವರ ದೇವಸ್ಥಾನವು ಕೊಡಗಿನಲ್ಲಿ ಮೊದಲು ಪ್ರತಿಷ್ಠಾಪಿಸಲ್ಪಟ್ಟ ದೇವಸ್ಥಾನವಾಗಿದೆ. ಕೊಡಗಿನಲ್ಲಿ
ಭೇದ ಭಾವವಿಲ್ಲದೆ ಗೆಳೆತನ ಮಾಡಿದರೆ ಬಡತನ ಇರಲ್ಲ ಕನ್ನಡ ಸಾಹಿತ್ಯದ ತಾಯಿ ಬೇರಾದ ಜನಪದ ಸಾಹಿತ್ಯದಲ್ಲಿ ಬಡತನದ ಕುರಿತು ಹೀಗೆ ಬಣ್ಣಿಸಲಾಗಿದೆ. ಶ್ರೀಮಂತಿಕೆ ಬಂದಾಗ ಬಂಗಾರದ ಬಳೆಯನ್ನು ತೊಟ್ಟು ಬಡತನದಲ್ಲಿರುವವರನ್ನು ನಿಂದಿಸಬಾರದು, ಬೈಯ್ಯಬಾರದು, ಬಂಗಾರ ಶ್ರೀಮಂತಿಕೆ ಯಾರಲ್ಲೂ
ತಾ ೧೯ರಂದು ಮಡಿಕೇರಿಯಲ್ಲಿ ಓಣಂ ಆಚರಣೆ ಮಡಿಕೇರಿ, ಅ. ೧೬ : ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ತಾ. ೧೯ರಂದು ನಗರದ ಕಾವೇರಿ ಹಾಲ್‌ನಲ್ಲಿ ಓಣಾಘೋಷಂ, ಓಣಂ ಸಧ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು
ಅಕ್ರಮ ಮರ ಸಾಗಾಟ ಆರೋಪಿ ಬಂಧನ ಸಿದ್ದಾಪುರ, ಅ. ೧೬ : ಅಕ್ರಮವಾಗಿ ಬಳಂಜಿ ಮರಗಳ ನಾಟಾಗಳನ್ನು ಸಾಗಿಸುತ್ತಿದ್ದ ವಾಹನ ವಶಪಡಿಸಿಕೊಂಡು ಆರೋಪಿಯನ್ನು ಬಂದಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ಸಂಚಾರಿ ಪೊಲೀಸ್
ಇAದು ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಮಡಿಕೇರಿ ಅ. ೧೬ : ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಜಿಲ್ಲಾಡಳಿತ ವತಿಯಿಂದ ಅಗತ್ಯ ಸಿದ್ಧತೆ