ಪಾಲಿಬೆಟ್ಟದಲ್ಲಿ ಎಸ್ಐಆರ್ ಜಾಗೃತಿ ಜಾಥಾ ಪಾಲಿಬೆಟ್ಟ, ಜು. ೮: ಚುನಾವಣಾ ಆಯೋಗವು ಜೂನ್ ೨೯ರಿಂದ ಆರಂಭಿಸಿರುವ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಾಲಿಬೆಟ್ಟ
ಮಳೆ ನಡುವೆ ಚರಂಡಿ ಸ್ವಚ್ಛತೆ ಕಾರ್ಯ ಚೆಟ್ಟಳ್ಳಿ, ಜು. ೮: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಚೆಟ್ಟಳ್ಳಿ-ಕತ್ತಲೆಕಾಡು ಮುಖ್ಯ ರಸ್ತೆಯಲ್ಲಿ ಮಳೆನೀರು ರಸ್ತೆಯ ಮೇಲೆಯೇ ಹರಿಯತೊಡಗಿದ್ದು, ವಾಹನ ಸಂಚಾರಕ್ಕೆ ತೊಂದರೆ
ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಆಂದೋಲನ ಕೂಡಿಗೆ, ಜು. ೮: ನಾವು ಪರಿಸರಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆ ಉಂಟಾಗದAತೆ ಭವಿಷ್ಯತ್ತಿಗಾಗಿ ಜೀವ ಸಂಕುಲವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬೇಕಾದದ್ದು ನಮ್ಮೆಲ್ಲರ
ಅಭಿಮನ್ಯು ದಂತ ಮುರಿತ ಸಿದ್ದಾಪುರ, ಜು. ೮: ಮೈಸೂರು ದಸರಾ ಅಂಬಾರಿ ಹೊರುವ ಖ್ಯಾತ ಸಾಕಾನೆ ಅಭಿಮನ್ಯುನನ್ನು ಕಟ್ಟಿಹಾಕಿದ್ದ ವೇಳೆ ಮರಕ್ಕೆ ದಂತ ಗುದ್ದಿದ ಪರಿಣಾಮ ಎಡಭಾಗದ ದಂತದ ತುದಿ ಮುರಿದಿರುವ
ಗುರು ಗುರಿ ಇದ್ದರೆ ಯಶಸ್ಸು ಖಚಿತ ಹರಪಳ್ಳಿ ರವೀಂದ್ರ ಶನಿವಾರಸAತೆ, ಜು. ೮: ಸರ್ಕಾರಿ ಶಾಲೆಗಳು ಸಂಪದ್ಭರಿತ ಸಂಪನ್ಮೂಲ ಕೇಂದ್ರಗಳಾಗಿದ್ದು, ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ರಾಜ್ಯ ಒಕ್ಕಲಿಗರ