ಟಿಪ್ಪು ಜನ್ಮ ದಿನಾಚರಣೆ ದಿನದ ದುರಂತಕ್ಕೆ ಜಿಲ್ಲಾಡಳಿತ ಹೊಣೆ ಬೆಂಗಳೂರು, ಜೂ. 15: ಕಳೆದ ನವೆಂಬರ್ 10 ರಂದು ಮಡಿಕೇರಿಯಲ್ಲಿ ಟಿಪ್ಪು ಜನ್ಮ ದಿನಾಚರಣೆ ಸಂದರ್ಭ ಸಂಭವಿಸಿದ ಗಲಭೆ ಹಾಗೂ ದುರಂತಗಳಿಗೆ ಆಗಿನ ಜಿಲ್ಲಾಡಳಿತವೇ ಹೊಣೆ ಎಂದು
ಜೂಜು ಅಡ್ಡೆಯ ಮೇಲೆ ಧಾಳಿ ಹೆಬ್ಬಾಲೆ, ಜೂ. 15: ಶಿರಂಗಾಲದಲ್ಲಿ ಜೂಜು ಅಡ್ಡೆಯ ಮೇಲೆ ಧಾಳಿ ನಡೆಸಿದ ಪೊಲೀಸರು 6 ಮಂದಿಯನ್ನು ಬಂಧಿಸಿ ರೂ. 2500 ನಗದು ವಶಪಡಿಸಿಕೊಂಡಿದ್ದಾರೆ.ಶಿರಂಗಾಲ ಗ್ರಾಮದ ಬಸ್ ನಿಲ್ದಾಣ
ಮಹಿಳೆಗೆ ನಿಂದನೆ: ದೂರುಶನಿವಾರಸಂತೆ, ಜೂ. 15: ಬೆಸೂರು ಪಂಚಾಯಿತಿ ವ್ಯಾಪ್ತಿಯ ಚಿಕ್ಕಭಂಡಾರ ಗ್ರಾಮದ ವಿವಾಹಿತ ಮಹಿಳೆ ಸ್ಕೂಟಿಯಲ್ಲಿ ತನ್ನ ಮನೆಗೆ ಹೋಗುತ್ತಿರುವಾಗ ಕಟ್ಟೆಪುರ ಗ್ರಾಮದ ಸಂತೋಷ ಎಂಬಾತ ತನ್ನ ಮೋಟಾರ್
ಕನ್ನಡದಲ್ಲಿ ಸಾಧಕರಿಗೆ ಚಿನ್ನದ ನಾಣ್ಯಶನಿವಾರಸಂತೆ, ಜೂ. 15: ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕಗಳು ತಿಂಗಳಿಗೊಂದಾದರೂ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಷತ್ತಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ
ಕಾಫಿ ಮಂಡಳಿಯಿಂದ ಬೆಳೆಗಾರರ ಬ್ಯಾಂಕ್ ಸಾಲಕ್ಕೆ ಸಹಾಯ ಧನಸೋಮವಾರಪೇಟೆ, ಜೂ. 15: ಕಾಫಿ ಬೆಳೆಗಾರರು ಬ್ಯಾಂಕ್‍ಗಳಿಂದ ಪಡೆದಂತಹ ಸಾಲಕ್ಕೆ ಸಹಾಯಧನ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಇಲ್ಲಿನ ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ಹೇಳಿದರು. ಸಿ.ಕೆ.