ಆನೆ ಮಾನವ ಸಂಘರ್ಷ ತಡೆಯುವಲ್ಲಿ ರಾಜಕೀಯ ಬೇಡ ಗೋಣಿಕೊಪ್ಪಲು, ಮಾ. ೧೫: ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಪೊನ್ನಂಪೇಟೆ, ವೀರಾಜಪೇಟೆ ತಾಲೂಕಿನಲ್ಲಿ ಕಾಡಾನೆಯ ದಾಳಿಯಿಂದಾಗಿ ಇತ್ತೀಚೆಗೆ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಈ ಬಗ್ಗೆ ವಿಷಾದ
ವಾರ್ಷಿಕ ಮಹಾಪೂಜೆ ಸುಂಟಿಕೊಪ್ಪ, ಮಾ. ೧೫: ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಕೊಂಡಗAಲ್ಲೂರ್ ಶ್ರೀ ಕುರುಂಭ (ಭಗವತಿ) ಭದ್ರಕಾಳಿ ದೇವಸ್ಥಾನದ ವಾರ್ಷಿಕ ಮಹಾಪೂಜೆಯನ್ನು ತಾ. ೧೮ ಮತ್ತು ೧೯ ರಂದು ವಿವಿಧ ಧಾರ್ಮಿಕ
ಲಿಯಾಖತ್ ಅಲಿ ನಿಧನ ಶ್ರದ್ಧಾಂಜಲಿ ಸಭೆ ಮಡಿಕೇರಿ, ಮಾ. ೧೫: ಲಿಯಾಖತ್ ಆಲಿ ನಿಧನ ಕೊಡಗಿನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ
ಕ್ಷೀಣಿಸುತ್ತಿದೆ ಕಾವೇರಿ ನದಿ ನೀರಿನ ಮಟ್ಟ ಚಂದ್ರಮೋಹನ್ ಕುಶಾಲನಗರ, ಮಾ. ೧೪: ಮಾರ್ಚ್ ತಿಂಗಳ ಆರಂಭದಲ್ಲಿಯೇ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು ಇದೇ ಪರಿಸ್ಥಿತಿ ಮುಂದುವರಿದಲ್ಲಿ ತಿಂಗಳ
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಸುಂಟಿಕೊಪ್ಪ, ಮಾ.೧೪: ಹಾರಂಗಿ ಜಲಾಶಯದ ಹಿನ್ನೀರಿನ ಹೇರೂರು ಗ್ರಾಮದಲ್ಲಿ ತಮಿಳುನಾಡು ಮೂಲದ ವಿದ್ಯಾರ್ಥಿಯೋರ್ವ ನೀರಿಗಿಳಿದು ಮೇಲೆ ಬರಲಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಶನಿವಾರದಂದು ಬೆಳಿಗ್ಗೆ ತಮಿಳುನಾಡು ರಾಜ್ಯದ ನಿವಾಸಿ