ಶಾಲೆಯಲ್ಲಿ ಪರಿಸರ ದಿನಾಚರಣೆಗುಡ್ಡೆಹೊಸೂರು, ಜೂ. 24: ಇಲ್ಲಿಗೆ ಸಮೀಪದ ಗುಡ್ಡೆಹೊಸೂರು ಬಸವನಹಳ್ಳಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಶ್ರೀ ರಾಮಾನುಜಂ ವಿಜ್ಞಾನ ಕೇಂದ್ರ ಮತ್ತು ಶ್ರೀ ಜಗದೀಶ್ ಚಂದ್ರಬೋಸ್ ಇಕೋ ಕ್ಲಬ್
ರಿಯಾಯಿತಿ ದರದಲ್ಲಿ ಸೌಲಭ್ಯಸುಂಟಿಕೊಪ್ಪ, ಜೂ. 24: ಸುಂಟಿಕೊಪ್ಪ ಹೋಬಳಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಹೈಬ್ರೀಡ್ ಭತ್ತದ ಬೀಜ ಹಾಗೂ ಬ್ಯಾಟರಿ ಚಾಲಿತ ಸಿಂಪಡಣೆ
ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ: ವೆಂಕಟೇಶ್ನಾಪೆÇೀಕ್ಲು, ಜೂ. 24: ಪಟ್ಟಣದಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಅಗತ್ಯ ದಾಖಲಾತಿ ಹೊಂದಿರುವದರೊಂದಿಗೆ ವಾಹನ ನಿಲುಗಡೆ ಸೂಚಿಸಿದ ಸ್ಥಳದಲ್ಲಿ ವಾಹನ ನಿಲುಗಡೆಗೊಳಿಸಿ ಪೆÇಲೀಸ್ ಇಲಾಖೆ ಯೊಂದಿಗೆ ಸಹಕರಿಸಬೇಕು.
ಎಲ್ಲಿ ನೋಡಿದರಲ್ಲಿ ಬೆಳ್ಳಕ್ಕಿ ರಂಗುನಾಪೋಕ್ಲು, ಜೂ. 24: ನಾಪೋಕ್ಲುವಿನಲ್ಲೀಗ ಬೆಳ್ಳಕ್ಕಿಗಳ ಕಲರವ. ಪಟ್ಟಣದಲ್ಲಿನ ಮರಗಳಲ್ಲಿ ಶ್ವೇತಧಾರಿಯಾಗಿ ಕಂಗೊಳಿಸುತ್ತಿರುವ ಬೆಳ್ಳಕ್ಕಿಗಳು ಗೂಡುಕಟ್ಟುವ, ಮೊಟ್ಟೆಯಿಟ್ಟು ಕಾವು ನೀಡುವ ಕಾರ್ಯದಲ್ಲಿ ನಿರತವಾಗಿವೆ. ನಾಪೋಕ್ಲು ವ್ಯಾಪ್ತಿಯ ಪರಿಸರದಲ್ಲಿ
ಗಡಿಯಲ್ಲಿ ಡೆಂಗಿಗೆ ಮತ್ತೊಂದು ಜೀವ ಬಲಿಕರಿಕೆ, ಜೂ. 23: ಮಾರಕ ಕಾಯಿಲೆ ಡೆಂಗಿಗೆ ಜಿಲ್ಲೆಯ ಗಡಿಭಾಗ ಕರಿಕೆಯಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಇದರೊಂದಿಗೆ ಮಾರಕ ಕಾಯಿಲೆಗೆ ಒಟ್ಟು ಮೂರು ಮಂದಿ ಬಲಿಯಾದಂತಾಗಿದೆ. ಕೇರಳ ಗಡಿಭಾಗವಾಗಿರುವ