ಬೊಳ್ಳೆರ ಜಾಜಿ ಮಂದಣ್ಣ ನಿಧನಮಡಿಕೇರಿ, ಜೂ. 22: ಮಾಜಿ ವಿಧಾನ ಪರಿಷತ್ ಸದಸ್ಯೆಯಾಗಿದ್ದ ಬೊಳ್ಳೆರ ಜಾಜಿ ಮಂದಣ್ಣ (92) ಅವರು ತಾ. 22ರಂದು ಮೈಸೂರಿನಲ್ಲಿ ವಿಧಿವಶರಾದರು. ಮೂಲತಃ ಕುಟ್ಟದವರಾದ ಜಾಜಿ ಮಂದಣ್ಣ
ಇಗ್ಗುತಪ್ಪ ಕಾವೇರಿ ಹೆಸರಲ್ಲಿ ವೀಣಾ ಪ್ರಮಾಣ ವಚನಮಡಿಕೇರಿ, ಜೂ. 22: ವಿಧಾನ ಸಭೆಯಿಂದ ವಿಧಾನ ಪರಿಷತ್‍ಗೆ ಚುನಾಯಿತರಾಗಿರುವ ಏಳು ಮಂದಿ ಇಂದು ವಿಧಾನ ಪರಿಷತ್‍ನಲ್ಲಿ ಪ್ರಮಾಣವಚನ ಸ್ವೀಕಾರದೊಂದಿಗೆ ಅಧಿಕಾರ ವಹಿಸಿಕೊಂಡರು. ಏಳು ಸದಸ್ಯರ ಪೈಕಿ
ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡಲ್ಲ : ಕೆ.ನಿಡುಗಣೆ ಗ್ರಾ.ಪಂ. ಸ್ಪಷ್ಟನೆಮಡಿಕೇರಿ, ಜೂ. 22 : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಕೆ.ನಿಡುಗಣೆ ಗ್ರಾಮ ಪಂಚಾಯ್ತಿಗೆ ಒಳಪಡುವ 60 ಏಕರೆ ಪೈಸಾರಿ ಜಾಗದಲ್ಲಿ ‘ಲೇ ಜೌಟ್’ ನಿರ್ಮಿಸಲು ಚಿಂತನೆ ನಡೆಸಿದ್ದು,
ಸೇತುವೆ ದುರಸ್ತಿಗೆ ಅನುದಾನಕ್ಕೆ ಆಗ್ರಹಮಡಿಕೇರಿ, ಜೂ. 22: ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಹಾಗೂ ಐಗೂರು ಗ್ರಾಮದಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ದುರಸ್ತಿಗೆ ಅನುದಾನ ಒದಗಿಸಿಕೊಡುವಂತೆ ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ ಅವರಿಗೆ ವಿಧಾನ
ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಪಿಎಫ್ಐ ಒತ್ತಾಯಮಡಿಕೇರಿ, ಜೂ. 22 : ಶಾಂತಿ ಯುತವಾಗಿರುವ ಸೋಮವಾರಪೇಟೆ ಯಲ್ಲಿ ಕೆಲವು ಸಂಘಟನೆಗಳು ಹಾಗೂ ರಾಜಕೀಯ ನಾಯಕರುಗಳು ಕೋಮು ದ್ವೇಷವನ್ನು ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ