ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಭೂ ಅತಿಕ್ರಮಣ ತನಿಖೆಗೆ ಗ್ರಾಮಸ್ಥರ ಆಗ್ರಹ ಐಗೂರು, ಜೂ. ೨೬: ಹಾರಂಗಿ ಜಲಾಶಯ ನಿರ್ಮಾಣದ ಸಂದರ್ಭ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ೧೯೭೭ ರಲ್ಲಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ
ಮಲ್ಮ ಬೆಟ್ಟದ ಖಾಸಗಿ ಜಾಗದಲ್ಲಿ ಕಾಮಗಾರಿ ರದ್ದು ಶ್ರೀ ಎಂ ಸ್ಪಷ್ಟನೆ ಮಡಿಕೇರಿ, ಜೂ, ೨೬: ನೆಲಜಿಯಲ್ಲಿರುವ ಮಲ್ಮ ಬೆಟ್ಟದ ಸಮೀಪದಲ್ಲಿರುವ ತಮ್ಮ ಜಾಗದಲ್ಲಿ ಯಾವುದೇ ಕಾಮಗಾರಿಗಳನ್ನು ಮಾಡುವ ನಿರ್ಧಾರವನ್ನು ಕೈ ಬಿಡಲಾಗಿದ್ದು, ಈ ಜಾಗವನ್ನು ಆಸಕ್ತರು ಖರೀದಿಸುವಂತೆ ಜಾಗದ
ಕೋ ಆಪರೇಟಿವ್ ತರಬೇತಿಗೆ ಅರ್ಜಿ ಆಹ್ವಾನ ಮಡಿಕೇರಿ, ಜೂ. ೨೬: ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಮಡಿಕೇರಿ ಸಹಕಾರ ತರಬೇತಿ ಸಂಸ್ಥೆ ವತಿಯಿಂದ ಜುಲೈ ೧ ರಿಂದ ೬ ತಿಂಗಳ ಅವಧಿಯ ರೆಗ್ಯೂಲರ್
ಡಿ ಸಾಕಮ್ಮ ಸ್ಮರಣೆ ಡಾಲ್ಫಿನ್ಸ್ ಕ್ಲಬ್ ಕಾರ್ಯಯೋಜನೆ ಸೋಮವಾರಪೇಟೆ, ಜೂ. ೨೬: ರಾಜ್ಯದ ಪ್ರಥಮ ಮಹಿಳಾ ಉದ್ಯಮಿ ಹಾಗೂ ದಾನಿಗಳಾದ ಡಿ. ಸಾಕಮ್ಮ ಅವರ ಸಾಮಾಜಿಕ ಸೇವೆಗಳ ಸ್ಮರಣೆಗಾಗಿ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಕಾರ್ಯಯೋಜನೆ ಸಿದ್ಧಪಡಿಸಿದ್ದು,
ಚಿರತೆ ಪ್ರತ್ಯಕ್ಷ ಸೃಷ್ಟಿಸಿದ ಆತಂಕ ಸಿದ್ದಾಪುರ, ಜೂ. ೨೬: ಮಾಲ್ದಾರೆ ಗ್ರಾಮದ ಕಲ್ಲಳ್ಳ ಸಮೀಪದ ಕೆರೆ ಯೊಂದರ ಬಳಿ ಚಿರತೆ ಓಡಾಡುತ್ತಿರುವ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆೆ. ಅಚ್ಚುತ್ತ ಎಸ್ಟೇಟ್ ನಲ್ಲಿ ಎರಡು ಚಿರತೆಗಳು