ಮಹಿಳೆಯ ಕೊಲೆ ಯತ್ನ ಜಿಲ್ಲೆಯ ಇಬ್ಬರ ಬಂಧನ ಮಡಿಕೇರಿ, ಡಿ. ೧೮: ಪತ್ನಿಯನ್ನು ಕೊಲೆಗೈಯಲು ಸುಪಾರಿ ನೀಡಿದ್ದ ಪತಿ ಸೇರಿದಂತೆ ಕೊಲೆ ಯತ್ನ ಮಾಡಿದ್ದ ವೀರಾಜಪೇಟೆ ಮೂಲದ ಇಬ್ಬರನ್ನು ಬಂಧಿಸುವಲ್ಲಿ ಮೈಸೂರಿನ ಮೇಟಗಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ವೀರಾಜಪೇಟೆಯ
ಕಾಡಾನೆಗಳ ಉಪಟಳ ಆತಂಕದಲ್ಲಿ ಗ್ರಾಮಸ್ಥರು ನಾಪೋಕ್ಲು, ಡಿ. ೧೮: ಇಲ್ಲಿಗೆ ಸಮೀಪದ ನೆಲಜಿ ಗ್ರಾಮದ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು,
ತಾ ೨೦ ರಂದು ಗ್ರಾಪಂ ನೌಕರರ ಪ್ರತಿಭಟನೆ ವೀರಾಜಪೇಟೆ, ಡಿ. ೧೮: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾಗಾರರು, ನೀರುಗಂಟಿಗಳು, ಜವಾನರನ್ನು ಸರಕಾರಿ ನೌಕರರೆಂದು ಘೋಷಿಸಬೇಕು. ಬೆಲೆ ಏರಿಕೆ ಆಧಾರದಲ್ಲಿ
ಬಸ್ ಪ್ರಯಾಣಿಕರ ತಂಗುದಾಣಕ್ಕೆ ಭೂಮಿಪೂಜೆ ಕೂಡಿಗೆ, ಡಿ. ೧೮: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಗ್ರಾಮದಲ್ಲಿ ನೂತನ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರಿಂದ ಭೂಮಿಪೂಜೆ ನೆರವೇರಿತು.
ಜಮ್ಮಾ ತಿದ್ದುಪಡಿ ವಿಧೇಯಕ ಸಮಸ್ಯೆ ಬಗ್ಗೆ ವಿವರಣೆಯಿತ್ತ ಕಂದಾಯ ಸಚಿವರು ಮಡಿಕೇರಿ, ಡಿ. ೧೭ : ಕೊಡಗು ಜಿಲ್ಲೆಯ ಜಮ್ಮಾಬಾಣೆ ಜಮೀನಿಗೆ ಸಂಬAಧಿಸಿದAತೆ ರೂಪಿಸಲಾಗಿರುವ ತಿದ್ದುಪಡಿ ವಿಧೇಯಕಕ್ಕೆ ನಿನ್ನೆ ಸದನದಲ್ಲಿ ಪಕ್ಷಾತೀತವಾಗಿ ಅಂಗೀಕಾರ ದೊರಕುವ ಮೂಲಕ ಜಿಲ್ಲೆಯ ಜಮ್ಮಾ