ಫ್ಲೆಕ್ಸ್ ಬಂಟಿAಗ್ಸ್ ತೆರವಿಗೆ ಪೊನ್ನಣ್ಣ ಖಂಡನೆ ಮಡಿಕೇರಿ, ಫೆ. ೨೨: ಬಿರುನಾಣಿಯಲ್ಲಿ ಹಿಂದೂ ಸಂಗಮದ ಅಂಗವಾಗಿ ಅಳವಡಿಸಿದ್ದ ಫ್ಲೆಕ್ಸ್ ಹಾಗೂ ಬಂಟಿAಗ್ಸ್ ಅನ್ನು ತೆರವು ಮಾಡಿರುವುದನ್ನು ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ
ಪೆಂಟೆಕೋಸ್ಟಲ್ ಚರ್ಚಸ್ ಅಸೋಸಿಯೇಷನ್ನಿಂದ ಫ್ಯಾಮಿಲಿ ಕಾನ್ಫರೆನ್ಸ್ ಕೊಡ್ಲಿಪೇಟೆ, ಫೆ. ೨೨: ಕರ್ನಾಟಕ ಪೆಂಟೆಕೋಸ್ಟಲ್ ಚರ್ಚಸ್ ಅಸೋಸಿಯೇಷನ್ ನೇತೃತ್ವದಲ್ಲಿ ಪಾಸ್ಟರ್‌ಗಳು, ಲೀಡರ್‌ಗಳು ಹಾಗೂ ಅವರ ಕುಟುಂಬ ಸದಸ್ಯರುಗಳಿಗೆ ವಿಶೇಷ ಫ್ಯಾಮಿಲಿ ಕಾನ್ಫರೆನ್ಸ್ ಕೊಡ್ಲಿಪೇಟೆಯ ಐ.ಪಿ.ಸಿ. ಚರ್ಚ್ನಲ್ಲಿ
ಇಂದು ರಕ್ತದಾನ ಶಿಬಿರ ವಿಶೇಷಚೇತನರಿಗೆ ಕೃತಕ ಕೈ ಕಾಲು ಜೋಡಣಾ ಶಿಬಿರ ಮಡಿಕೇರಿ, ಫೆ. ೨೨: ರೋಟರಿ ದಿನಾಚರಣೆ ಅಂಗವಾಗಿ ಮಡಿಕೇರಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ತಾ.೨೩ ರಂದು ಮಹಿಳೆಯರಿಗಾಗಿ ರಕ್ತದಾನ
ಕಾಡಾನೆ ದಾಳಿಗೆ ಕೃಷಿ ಫಸಲು ನಾಶ ಕಣಿವೆ, ಫೆ. ೨೨: ಕಾಡಾನೆಗಳು ದಾಳಿ ನಡೆಸಿ ಕೃಷಿ ಫಸಲು ನಾಶಗೊಳಿಸಿದ ಘಟನೆ ನಂಜರಾಯಪಟ್ಟಣದ ಗುಳಿಗದಲ್ಲಿ ಶನಿವಾರ ರಾತ್ರಿ ನಡೆದಿದೆ. ಆಹಾರ ಅರಸಿ ಮರಿಯಾನೆ ಸಹಿತ ಆಗಮಿಸಿದ ನಾಲ್ಕು
ಗಾಂಜಾ ಗಿಡ ಶೋಗೆ ಬೆಳೆದಿದ್ದು ಬೆಂಗಳೂರು, ಫೆ. ೨೨: ಮನೆಯ ಮುಂದಿನ ಹೂ ಕುಂಡದಲ್ಲಿ ಗಾಂಜಾ ಬೆಳೆದ ಆರೋಪದ ಸಂಬAಧಿತ ಪ್ರಕರಣದ ವೇಳೆ ಅರ್ಜಿದಾರರ ಪರ ವಕೀಲರು ಶೋಗೆ ಗಾಂಜಾ ಗಿಡ ಹಾಕಿರಬಹುದು.