ಕಾಡಾನೆಗಳ ದಾಳಿಗೆ ಅಡಿಕೆ ಬೆಳೆ ನಾಶ ಚೆಟ್ಟಳ್ಳಿ, ಫೆ.೨೦: ಚೆಟ್ಟಳ್ಳಿಯ ಚೇರಳ ಗ್ರಾಮದಲ್ಲಿ ಕಾಡಾನೆಗಳು ಮಿತಿಮೀರಿದ್ದು ತೋಟಗಳಲ್ಲಿನ ಅಡಿಕೆ ಗಿಡಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಚೆಟ್ಟಳ್ಳಿ-ಸುಂಠಿಕೊಪ್ಪ ಮುಖ್ಯರಸ್ತೆ ಬದಿಯ ಮೀನುಕೊಲ್ಲಿ ಅರಣ್ಯದ ಅಂಚಿನಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ
ಕುಶಾಲನಗರ ಗೌಡ ಮಹಿಳಾ ಸಂಘದ ನೇತೃತ್ವದಲ್ಲಿ ಕೆಡ್ಡಸ ಆಚರಣೆ ಕುಶಾಲನಗರ, ಫೆ.೨೦: ಕುಶಾಲನಗರ ಗೌಡ ಮಹಿಳಾ ಸಂಘದ ನೇತೃತ್ವದಲ್ಲಿ ಸಾಂಪ್ರದಾಯಿಕ ಕೆಡ್ಡಸ ಪೂಜೆ ನಡೆಯಿತು. ಕೆಡ್ಡಸದ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ಒದಗಿಸಿದ ಸಂಘದ ಅಧ್ಯಕ್ಷರಾದ ಕಲಾ ಕರಂದ್ಲಾಜೆ,
ಕಾಡಾನೆ ಉಪಟಳ ರೈತರ ಗೋಳಾಟ ವಿಶೇಷ ವರದಿ: ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಫೆ. ೨೦: ಕಾಡಾನೆಗಳ ಉಪಟಳವನ್ನು ತಹಬದಿಗೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ಅನೇಕ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ ಕಾಡಾನೆಗಳ ಉಪಟಳ ಮಾತ್ರ
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕೊಡಗು ಕನೆಕ್ಟ್ ೨೦೨೬ ಕಾರ್ಯಕ್ರಮ ಚೆಯ್ಯಂಡಾಣೆ, ಫೆ. ೨೦: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಸಿಲ್ವರ್ ಜ್ಯುಬಿಲಿ ಪ್ರಯುಕ್ತ “ಕನೆಕ್ಟ್ ಕೊಡಗು ೨೦೨೬” ಕಾರ್ಯಕ್ರಮವು ಶಾರ್ಜಾ ಅಲ್ ಬಥಾಯ ಗಾರ್ಡನ್‌ನಲ್ಲಿ
ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸುವಂತಾಗಬೇಕು ಪ್ರಸನ್ನ ಕುಮಾರ್ ವೀರಾಜಪೇಟೆ, ಫೆ. ೨೦: ಗಂಡು ಮಕ್ಕಳಿಗೆ ಮಾತ್ರ ಆದ್ಯತೆ ನೀಡದೆ ಹೆಣ್ಣು ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸಿ. ಹೆಣ್ಣು ಮಕ್ಕಳನ್ನು ಸಮಾಜ ಕಣ್ಣು ಎಂದು ತಿಳಿದು ಪ್ರೋತ್ಸಾಹಿಸುವಂತಾಗಬೇಕು