ಗೋಣಿಕೊಪ್ಪ ಲಯನ್ಸ್ ಶಾಲಾ ವಾರ್ಷಿಕೋತ್ಸವ *ಗೋಣಿಕೊಪ್ಪ, ನ. ೨೫: ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತಿನ ಗುಣ ಮತ್ತು ಸೃಜನಶೀಲತೆಯನ್ನು ಬೆಳೆಸಲು ಶಿಕ್ಷಕರು ಮತ್ತು ಪೋಷಕರು ಜವಾಬ್ದಾರಿತವಾಗಿ ನಡೆದುಕೊಳ್ಳಬೇಕು ಎಂದು ಲಯನ್ಸ್ ಜಿಲ್ಲಾ ಗವರ್ನರ್ ಕುಡುಪಿ
ಕಟಾವಿಗೆ ಸಿದ್ಧಗೊಳ್ಳುತ್ತಿರುವ ವರ್ಷದ ಕೂಳು ಅನ್ನದ ಬಟ್ಟಲು ಕಣಿವೆ, ನ. ೨೫: ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ಅನ್ನದ ಬಟ್ಟಲಿನಲ್ಲಿ ಈ ಬಾರಿ ಅನ್ನದಾತರು ಕೈಗೊಂಡಿದ್ದ ವಾರ್ಷಿಕ ಭತ್ತದ ಫಸಲು ಕಟಾವಿಗೆ ಸಿದ್ದಗೊಂಡಿದೆ. ಭತ್ತದ ಒಕ್ಕಣೆಯ ದಿನದಿಂದ
ಸಂತ ಮೈಕಲರ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಮಡಿಕೇರಿ, ನ. ೨೫: ಸಂತ ಮೈಕಲರ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಮಾಗಮ “ಟುಗೆದರ್ ವಿ ಶೈನ್” ತಾ. ೨೨ ರಂದು ಶನಿವಾರ ಅರ್ಥಪೂರ್ಣವಾಗಿ ನಗರದ ಗಾಂಧಿ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮದ
ಅವ್ಯವಹಾರ ಹಣ ದುರುಪಯೋಗ ಆರೋಪ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಣಯ ಸುಂಟಿಕೊಪ್ಪ, ನ.೨೫ : ಈ ಹಿಂದಿನ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಅವ್ಯವಹಾರ ಹಾಗೂ ಹಣ ದುರುಪಯೋಗದ ಹಿನ್ನಲೆಯಲ್ಲಿ ಕೂಡಲೇ ತನಿಖೆ ನಡೆಸುವಂತೆ
ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಪೂಜೆ ಕುಶಾಲನಗರ, ನ. ೨೫ : ಷಷ್ಠಿ ಅಂಗವಾಗಿ ಕುಶಾಲನಗರ ಕೆಎಚ್‌ಬಿ ಕಾಲೋನಿ, ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ಪಂಚಮಿ