ಷಷ್ಠಿ ಅಂಗವಾಗಿ ಪೂಜೆ ಕುಶಾಲನಗರ, ನ. ೨೪: ಕುಶಾಲನಗರ ಎಚ್‌ಆರ್‌ಬಿ ಕಾಲೋನಿ ಶ್ರೀ ಉದ್ಭವ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಅಂಗವಾಗಿ ತಾ.೨೫ರಂದು (ಇಂದು) ಬೆಳಿಗ್ಗೆ ೭ ಗಂಟೆಯಿAದ ಪೂಜಾ ಕಾರ್ಯಕ್ರಮ ಆರಂಭಗೊಳ್ಳಲಿವೆ.. ಬೆಳಿಗ್ಗೆ
ಬೊಟ್ಯತ್ನಾಡ್ ಹಾಕಿ ಕಪ್ ಬೊಟ್ಯತ್ನಾಡ್ ಕುಂದ ಚಾಂಪಿಯನ್ ಗೋಣಿಕೊಪ್ಪಲು. ನ.೨೩: ಬೊಟ್ಯತ್‌ನಾಡ್ ಹಾಕಿ ಕ್ಲಬ್ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಆಯೋಜಿಸಿದ್ದ ೩ ದಿನಗಳ ಹಾಕಿ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಬೊಟ್ಯತ್‌ನಾಡ್ ಕುಂದ ತಂಡವು ಕೋಣನಕಟ್ಟೆ
ಸ್ಕೌಟ್ಸ್ ಗೈಡ್ಸ್ ನಿಂದ ಗಾನ ಸುಧೆ ೩೨೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ ಮಡಿಕೇರಿ, ನ. ೨೩ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಕೊಡಗು ಜಿಲ್ಲಾ ಸಂಸ್ಥೆ, ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಗೈಡ್ಸ್ ಭವನ, ಮ್ಯಾನ್ಸ್ ಕಾಂಪೌAಡ್, ಮಡಿಕೇರಿ,
ಸೇನೆ ಕ್ರೀಡೆಯಲ್ಲಿ ಯುವಕ ಯುವತಿಯರಿಗೆ ಅಗತ್ಯ ಸಹಕಾರ’ ಕುಶಾಲನಗರ, ನ. ೨೩ : ಸೇನೆಗೆ ಸೇರುವ ಆಸಕ್ತಿ ಹೊಂದಿರುವ ಮತ್ತು ಕ್ರೀಡಾ ಕ್ಷೇತ್ರದ ಬಗ್ಗೆ ಒಲವಿರುವ ಯುವಕ ಯುವತಿಯರಿಗೆ ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್
ದೈಹಿಕ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ನ್ಯಾ ಹೊಸಮನಿ ಪುಂಡಲಿಕ ಮಡಿಕೇರಿ, ನ. ೨೩: ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಅವರು ಹೇಳಿದರು. ನಗರದ ಜ.ತಿಮ್ಮಯ್ಯ