ಅರ್ಚಕರು ಹಾಗೂ ಪುರೋಹಿತರ ಸಂಘದ ಮಹಾಸಭೆ ಸೋಮವಾರಪೇಟೆ,ಮೇ.೨೫: ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ತಾ.೩೧ ರಂದು ಪಟ್ಟಣದ ವಿರಕ್ತಮಠದಲ್ಲಿ ಬೆಳಿಗ್ಗೆ
ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಮೇ ೨೫: ೨೦೨೬-೨೭ನೇ ಸಾಲಿಗೆ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ (ಪಿಯುಸಿ. ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಹಿಂದುಳಿದ ವರ್ಗಗಳ
ಗುರುವಂದನಾ ಕಾರ್ಯಕ್ರಮ ಗುರುಗಳಿಗೆ ಸನ್ಮಾನ ಚೆಟ್ಟಳ್ಳಿ, ಮೇ ೨೫: ಚೆಟ್ಟಳ್ಳಿ ಪ್ರೌಢಶಾಲೆಯ ೧೯೯೩-೯೪ನೇ ಸಾಲಿನ ಹಳೆ ವಿದ್ಯಾರ್ಥಿಗಳ ವತಿಯಿಂದ ಗುರುಗಳಿಗೆ ಗೌರವ ಸಲ್ಲಿಸುವ ‘ಗುರುವಂದನಾ’ ಕಾರ್ಯಕ್ರಮ ಕುಶಾಲನಗರದ ರಾಜ್ ಗಾರ್ಡನಿಯಾ ಕೂರ್ಗ್ ರೆಸಾರ್ಟ್ನಲ್ಲಿ
ದಿನೇಶ್ ಬೆಳ್ಯಪ್ಪ ಚೋಂದಮ್ಮ ಪೂಣಚ್ಚ ಅವರಿಗೆ ಪ್ರಶಸ್ತಿ ನಾಪೋಕ್ಲು, ಮೇ.೨೫: ಬೆಂಗಳೂರಿನ ವಿಶ್ವ ಚೇತನ ಬಳಗವು ಆಯೋಜಿಸಿದ್ದ ರಾಷ್ಟಿçÃಯ ಮಹಾನ್ ನಾಯಕರ ಸಂಸ್ಮರಣಾ ಕಾರ್ಯಕ್ರಮದಲ್ಲಿ, ವಿದ್ಯೆ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಚೋವಂಡ ಚೋಂದಮ್ಮ ಪೂಣಚ್ಚ
ತಾ೨೭ ರಂದು ಆಮ್ ಆದ್ಮಿ ಪಾರ್ಟಿ ಕಚೇರಿ ಉದ್ಘಾಟನೆ ಮಡಿಕೇರಿ ಮೇ ೨೫ : ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಕಚೇರಿ ತಾ. ೨೭ ರಂದು ಮಡಿಕೇರಿಯ ಮಹದೇವಪೇಟೆಯಲ್ಲಿ ಉದ್ಘಾಟನೆಗೊಳ್ಳಲಿದೆ. ನೂತನ ಕಚೇರಿ ಯನ್ನು ಆಮ್ ಆದ್ಮಿ