ಎಸ್ಐಆರ್ ಜಾಗೃತಿ ಮಡಿಕೇರಿ, ಜು. ೨೪: ಬಲ್ಯಮಂಡೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಎಸ್‌ಐ ಆರ್ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭ ಮುಖ್ಯಶಿಕ್ಷಕಿ ಕೆ.ಪಿ. ಪವಿತ್ರ. ಸಹ
ಬಿಎಲ್ಓ ಬೂತ್ ಏಜೆಂಟ್ಗಳ ಸಭೆ ಕಡಂಗ, ಜು. ೨೪: ಮತದಾರ ಪಟ್ಟಿಗಳ ಪರಿಷ್ಕರಣೆ ಸಂಬAಧ ಅರಪಟ್ಟು ಮತ್ತು ಹೊದವಾಡ ಗ್ರಾಮದ ಬಿಎಲ್‌ಓಗಳ ಮತ್ತು ಬೂತ್ ಏಜೆಂಟರ ಸಭೆಯು ಕಡಂಗದ ಗ್ರಾಮ ಕಚೇರಿಯಲ್ಲಿ ನಡೆಯಿತು.
ಸಮಿತಿಗೆ ಆಯ್ಕೆ ಮಡಿಕೇರಿ, ಜು. ೨೪: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ೩೪ನೇ ವರ್ಷದ ಗೌರಿ ಗಣೇಶೋತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕಾಳೇರಮ್ಮನ ಭರತ್,
“ಧರ್ಮಾತೀತ ಜಾತ್ಯತೀತವಾಗಿ ದುಡಿಯುವವನು ನಾಯಕ ಸುಂಟಿಕೊಪ್ಪ, ಜು. ೨೪: ತನ್ನ ಸಹಚರರ ಜೊತೆ ಯಾವುದೇ ಸಂಘರ್ಷವಿಲ್ಲದೆ ಧರ್ಮಾತೀತವಾಗಿ ಮತ್ತು ಜಾತ್ಯತೀತವಾಗಿ ದುಡಿಯುವವನು ನಿಜವಾದ ನಾಯಕನಾಗುತ್ತಾನೆ ಎಂದು ಪ್ರಾಂಶುಪಾಲೆ ಶ್ರೀಲತಾ ಹೇಳಿದರು. ಸುಂಟಿಕೊಪ್ಪ ಸ.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ಮಡಿಕೇರಿ, ಜು. ೨೪: ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ೨೦೨೬-೨೭ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ