ಅಮ್ಮತ್ತಿ ಎಪಿಸಿಎಂಎಸ್ಗೆ ಆಯ್ಕೆ ಮಡಿಕೇರಿ, ನ. ೧೫: ಅಮ್ಮತ್ತಿ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ (ಎ.ಪಿ.ಸಿ.ಎಂ.ಎಸ್.)ದ ನೂತನ ಅಧ್ಯಕ್ಷರಾಗಿ ಅಚ್ಚೆಯಂಡ ಮದನ್ ಹಾಗೂ ಉಪಾಧ್ಯಕ್ಷರಾಗಿ ಮಾಚಿಮಂಡ ಪ್ರಸಾದ್
ಕಾಕೋಟುಪರಂಬು ಕೈಲ್ಮೂಹೂರ್ತ ಸಂಘದ ವಜ್ರ ಮಹೋತ್ಸವ ವೀರಾಜಪೇಟೆ, ನ. ೧೫: ಕಾಕೋಟುಪರಂಬು ಕೈಲ್‌ಮೂಹೂರ್ತ ಸಂಘದ ವತಿಯಿಂದ ೭೫ನೇ ವರ್ಷದ ವಜ್ರ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಆಟೋಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು
ಅಕ್ರಮ ತಡೆಗೋಡೆ ನಿರ್ಮಾಣ ಕ್ರಮಕ್ಕೆ ಆಗ್ರಹ ಕುಶಾಲನಗರ, ನ. ೧೫: ಕಾವೇರಿ ನದಿ ಬಫರ್ ಜೋನ್ ಒತ್ತುವರಿ ಮಾಡಿ ಅಕ್ರಮವಾಗಿ ತಡೆಗೋಡೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಕುಶಾಲನಗರ ಪುರಸಭೆಗೆ ದೂರು ನೀಡಲಾಗಿದೆ. ತಕ್ಷಣ ಅಕ್ರಮ
ವೀರಾಜಪೇಟೆ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಚೆಸ್ಕಾಂಗೆ ಮನವಿ ವೀರಾಜಪೇಟೆ, ನ. ೧೫: ಇತ್ತೀಚೆಗೆ ವೀರಾಜಪೇಟೆಯಲ್ಲಿ ವಿದ್ಯುತ್ ಸಂಪರ್ಕ ಸೂಕ್ತವಾಗಿ ಪೂರೈಕೆಯಾಗದೆ ಇರುವುದರಿಂದ ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪರಿಹಾರವನ್ನು ಕೋರಿ, ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ, ವಿರಾಜಪೇಟೆ
ದೆಹಲಿಯಲ್ಲಿ ಬಾಂಬ್ ಸ್ಫೋಟ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ ಕುಶಾಲನಗರ, ನ. ೧೫: ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟವನ್ನು ಖಂಡಿಸಿ ಕುಶಾಲನಗರ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. ಕುಶಾಲನಗರದ ಕಾರ್ಯಪ್ಪ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು,