ಗ್ಯಾರಂಟಿಯೊAದಿಗೆ ಅಭಿವೃದ್ಧಿಯೂ ಸರಕಾರದ ಬದ್ಧತೆ ಮಂತರ್ ಮಡಿಕೇರಿ, ನ. ೧೪: ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜೊತೆಗೆ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ಸರಕಾರದ ಬದ್ಧತೆಯಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ರೂ.
ಎಲ್ಲಾ ರೀತಿಯ ಕ್ರೀಡಾಪಟುಗಳಿಗೆ ಸಹಕಾರಿಯಾಗಲಿದೆ ಕ್ರೀಡಾ ತರಬೇತಿ ಕೇಂದ್ರ ಮಡಿಕೇರಿ, ನ. ೧೪: ವಿ. ಬಾಡಗದ ೧೧ ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾ ತರಬೇತಿ ಕೇಂದ್ರದಿAದ ಎಲ್ಲಾ ರೀತಿಯ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ದೊರೆಯಲಿದೆ
ನೆರೆ ಸಂತ್ರಸ್ತರಿಗೆ ದೊರೆಯದ ಮನೆ ವಸತಿ ಕಲ್ಪಿಸಲು ಸರಕಾರ ವಿಫಲ ಮಡಿಕೇರಿ, ನ. ೧೪: ವಸತಿ ಕಲ್ಪಿಸಲು ಸರಕಾರ ವಿಫಲವಾಗಿದ್ದು, ೨೦೧೮ರಲ್ಲಿ ಮನೆ ಕಳೆದುಕೊಂಡ ನೆರೆಸಂತ್ರಸ್ತರಿಗೆ ಇದುವರೆಗೂ ವಸತಿ ನೀಡದೆ ನಿರ್ಲಕ್ಷö್ಯ ವಹಿಸಲಾಗುತ್ತಿದೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ,
ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಪಂಜಾಬ್ ಕಿಂಗ್ಸ್ ಚಾಂಪಿಯನ್ ಪೊನ್ನAಪೇಟೆ, ನ. ೧೪: ಪೊನ್ನಂಪೇಟೆಯ ಕುಶಾಲಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್
ಘನ ತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಾಗಾರ ಕುಶಾಲನಗರ, ನ. ೧೪ : ಸ್ವಚ್ಛ ಭಾರತ್ ಮಿಷನ್- ೨.೦ ಸಾಮರ್ಥ್ಯ ಅಭಿವೃದ್ಧಿ ಘಟಕದಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ಕುಶಾಲನಗರ ಪುರಸಭಾ