ಸುಂಟಿಕೊಪ್ಪ ಗ್ರಾಮಸಭೆಯಲ್ಲಿ ದೂರುಗಳ ಸುರಿಮಳೆ ಸುಂಟಿಕೊಪ್ಪ, ನ. ೧೪: ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳು, ಪಟ್ಟಣ ಪಂಚಾಯಿಯಾಗಿ ಮೇಲ್ದರ್ಜೆಗೇರಬೇಕೆಂಬ ಸಲಹೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮಾರ್ಪಾಡುಗೊಳ್ಳಬೇಕು ಪೈಸಾರಿ ಜಾಗಗಳು ಪಂಚಾಯಿತಿ
ತಾಲೂಕು ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ನಾಲ್ವರು ಆಯೆ ಸೋಮವಾರಪೇಟೆ, ನ. ೧೪: ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿಗೆ ನಾಲ್ವರು ಪತ್ರಕರ್ತರು ಆಯ್ಕೆಯಾಗಿದ್ದು, ಶಕ್ತಿ ಪತ್ರಿಕೆಯ ಐಗೂರು ವಿಭಾಗದ ವರದಿಗಾರ
ಕರಿನೆರವಂಡ ಬಿಶನ್ ಮಾದಪ್ಪಗೆ ಸನ್ಮಾನ ಮಡಿಕೇರಿ, ನ. ೧೪: ಮಿಸ್ಟರ್ ಇಂಡಿಯಾ ಯೂನಿವರ್ಸ್ ೨೦೨೫ ಪ್ರಶಸ್ತಿಗೆ ಭಾಜನರಾದ ವೀರಾಜಪೇಟೆ ತಾಲೂಕಿನ ಪಾಲಂಗಾಲ ಗ್ರಾಮದ ಕರಿನೆರವಂಡ ಬಿಶನ್ ಮಾದಪ್ಪ ಅವರನ್ನು ಗೋಣಿಕೊಪ್ಪದಲ್ಲಿ ನಡೆದ ಏಕತಾ
ಏಲಕ್ಕಿ ಮಾರಾಟಗಾರರ ಸಂಘ ತಾ ೧೮ರಂದು ಮತ ಎಣಿಕೆ ಮಡಿಕೇರಿ, ನ. ೧೪ : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ ಅ. ೨೬ರಂದು ಚುನಾವಣೆ ನಡೆದಿದ್ದು, ಫಲಿತಾಂಶವನ್ನು ನ್ಯಾಯಾಲಯದ ನಿರ್ದೇಶನದಂತೆ ಪ್ರಕಟಿಸಿರಲಿಲ್ಲ. ಸಂಘದ ಕೆಲ ಸದಸ್ಯರು
ನವಜೀವನ ಸಮಿತಿ ಪೋಷಕರ ಸಭೆ ಕುಶಾಲನಗರ, ನ. ೧೪: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ನವಜೀವನ ಸಮಿತಿ ಪೋಷಕರ ಸಭೆ ನಡೆಯಿತು. ಅಖಿಲ ಕರ್ನಾಟಕ