ಆರಾಯಿರನಾಡು ಪೊನ್ನಂಪೇಟೆ ಕೊಡವ ಸಮಾಜಗಳ ನಡುವೆ ಫೈನಲ್ ಪಂದ್ಯಾಟ ವೀರಾಜಪೇಟೆ, ನ. ೮: ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ಆರಾಯಿರನಾಡು ಹಾಗೂ ಪೊನ್ನಂಪೇಟೆ ಕೊಡವ ಸಮಾಜಗಳು
ಕುಲಸಚಿವರಾಗಿ ಅಧಿಕಾರ ಸ್ವೀಕಾರ ಮಡಿಕೇರಿ, ನ. ೮ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾಗಿ (ಮೌಲ್ಯ ಮಾಪನ) ಡಾ. ಉಜ್ವಲ್ ಊರುಬೈಲು ಅವರು ಇತ್ತೀಚೆಗೆ ಅಧಿಕಾರಿ ಸ್ವೀಕರಿಸಿದರು. ಡಾ. ಉಜ್ವಲ್
ಅಜ್ಲಾನ್ ಷಾ ಹಾಕಿಗೆ ಪೂವಣ್ಣ ಮಡಿಕೇರಿ, ನ. ೮ : ಮಲೇಷಿಯಾದಲ್ಲಿ ನವೆಂಬರ್ ೨೩ ರಿಂದ ಡಿ. ೩ರ ತನಕ ಜರುಗಲಿರುವ ಪ್ರತಿಷ್ಠಿತ ಅಜ್ಲಾನ್ ಶಾ ಕಪ್ ಹಾಕಿ ಪಂದ್ಯಾವಳಿಗೆ ಭಾರತ ತಂಡವನ್ನು
ನಗರಸಭೆ ಆಡಳಿತ ವಿರುದ್ಧ ಕಾಂಗ್ರೆಸ್ನಿAದ ಅಪಪ್ರಚಾರ ಬಿಜೆಪಿ ಆರೋಪ ಮಡಿಕೇರಿ, ನ. ೮: ನಗರಸಭೆ ಆಡಳಿತದ ವೇಗ ಸಹಿಸಲಾಗದೆ ಕಾಂಗ್ರೆಸ್ ಸುಳ್ಳು ಆರೋಪವನ್ನು ಹೊರಿಸಿ ಅಪಪ್ರಚಾರ ನಡೆಸುತ್ತಿದೆ ಎಂದು ನಗರ ಮಂಡಲ ಬಿಜೆಪಿ ದೂರಿದೆ. ನಗರದ ಪತ್ರಿಕಾ ಭವನದಲ್ಲಿ
ಪತ್ತೇಟಿ ತಟ್ಟಮಕ್ಕಿ ಕಾಲೋನಿ ರಸ್ತೆ ಉದ್ಘಾಟಿಸಿದ ಎಎಸ್ ಪೊನ್ನಣ್ಣ ಚೆಯ್ಯಂಡಾಣೆ, ನ.೮: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪತ್ತೇಟಿ ತಟ್ಟಮಕ್ಕಿ ಪ.ಜಾತಿ ಕಾಲೋನಿಗೆ ತೆರಳುವ ೪೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ವೀರಾಜಪೇಟೆ