ನಿವೃತ್ತ ಪೊಲೀಸ್ಗೆ ಬೀಳ್ಕೊಡುಗೆ ಚೆಯ್ಯಂಡಾಣೆ, ಮೇ. ೫: ಸ್ಥಳೀಯ ಕೊಕೇರಿ ಗ್ರಾಮದ ಕಿಕ್ಕರೆಯ ಕೆ.ಯು ಅಬ್ದುಲ್ ಸಮದ್ ಅವರು ೩೩ ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಏ.೩೦
ಕಾಡಾನೆ ದಾಳಿ ಬೆಳೆ ನಷ್ಟ ಮಡಿಕೇರಿ, ಮೇ.೫: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ವ್ಯಾಪ್ತಿಯ ನೆಲ್ಯಹುದಿಕೇರಿ ಗ್ರಾಮ ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ದು ತೋಟಗಳಿಗೆ ನುಗ್ಗಿರುವ ಕಾಡಾನೆಗಳು ಅಡಿಕೆ ಗಿಡಗಳನ್ನು ನಾಶ
ಶ್ರೀ ಬಸವೇಶ್ವರ ಶ್ರೀ ಶಿವಕುಮಾರ ಸ್ವಾಮೀಜಿ ಅಕ್ಕಮಹಾದೇವಿ ಜಯಂತಿ ಆಚರಣೆ ಸೋಮವಾರಪೇಟೆ, ಮೇ, ೫: ಇಲ್ಲಿನ ಶ್ರೀ ಬಸವೇಶ್ವರ ದೇವಾಲಯ ದಲ್ಲಿ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ವೇದಿಕೆ ವತಿಯಿಂದ ಶ್ರೀ ಬಸವೇಶ್ವರ, ಶ್ರೀ ಶಿವಕುಮಾರ ಸ್ವಾಮೀಜಿ
ವೈದ್ಯರ ಭರ್ತಿಗೆ ಸಚಿವರೊಂದಿಗೆ ಚರ್ಚೆ ಆರೋಗ್ಯ ರಕ್ಷಾ ಸಮಿತಿಯಲ್ಲಿ ಶಾಸಕ ಮಂತರ್ ಸೋಮವಾರಪೇಟೆ, ಮೇ ೫: ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಕ್ಷೇತ್ರದ ಶಾಸಕ
ಅಷ್ಟಬAಧ ಬ್ರಹ್ಮಕಲಶೋತ್ಸವ *ಗೋಣಿಕೊಪ್ಪ, ಮೇ ೫: ನವೀಕರಣಗೊಂಡ ಭಾಗಮಂಡಲ, ತಾವೂರೂ ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ