ಗಣಿತೋತ್ಸವದಲ್ಲಿ ರಾಜ್ಯಮಟ್ಟಕ್ಕೆ ಮಡಿಕೇರಿ, ಜ. ೧೯: ಕರ್ನಾಟಕ ಅಕಾಡಮಿ ಆಫ್ ಮ್ಯಾಥಮೆಟಿಕ್ಸ್ ಆಯೋಜಿಸಿದ್ದ ಗಣಿತೋತ್ಸವ ಸ್ಪರ್ಧೆಯಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾ. ೭ರಂದು ನಡೆದ ಸ್ಪರ್ಧೆಯಲ್ಲಿ ಹಲವು
ಹಳ್ಳ ಸೇರಿದ ಮೈಸೂರು ಕುಶಾಲನಗರ ರೈಲ್ವೆ ಯೋಜನೆ ಚಂದ್ರಮೋಹನ್ ಎಂ.ಎನ್. ಕುಶಾಲನಗರ, ಜ. ೧೯: ಮೈಸೂರು ಕುಶಾಲನಗರ ಪ್ರಸ್ತಾವಿತ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ಯೋಜನೆ ಕಾರಣಾಂತರಗಳಿAದ ರದ್ದುಗೊಂಡಿರುವ ಮಾಹಿತಿ ರೈಲ್ವೆ ಅಧಿಕಾರಿಗಳ ಮೂಲಕ ಹೊರ ಬಿದ್ದಿದೆ. ಕೊಡಗು
ಬಾಲಭವನದಲ್ಲಿ ಸೇನಾ ದಿನಾಚರಣೆ ಮಡಿಕೇರಿ, ಜ. ೧೯: ಭಾರತೀಯ ಸೇನಾ ದಿನಾಚರಣೆಯ ಅಂಗವಾಗಿ ಮಡಿಕೇರಿ ಮಾಜಿ ಸೈನಿಕ ಸಂಘ ವತಿಯಿಂದ ನಗರದ ಬಾಲಭವನದ ಮಕ್ಕಳಿಗಾಗಿ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ
ಗೃಹಲಕ್ಷಿö್ಮ ವಿವಿಧ್ದೋದ್ದೇಶ ಸಹಕಾರ ಸಂಘದ ನಿರ್ದೇಶಕರ ಪಟ್ಟಿ ಪರಿಷ್ಕರಣೆಗೆ ತೀರ್ಮಾನ ಮಡಿಕೇರಿ, ಜ.೧೯: ಗೃಹಲಕ್ಷಿö್ಮ ವಿವಿಧ್ದೋದ್ದೇಶ ಸಹಕಾರ ಸಂಘಕ್ಕೆ ಈಗಾಗಲೇ ತಾಲೂಕುವಾರು ಆಯ್ಕೆ ಮಾಡಿರುವ ಪಟ್ಟಿಯನ್ನು ಪರಿಷ್ಕರಿಸಲು ಸೋಮವಾರ ನಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಜಿಲ್ಲಾ ಸಮಿತಿ ಸಭೆಯಲ್ಲಿ
ಉಸ್ತುವಾರಿ ಸಚಿವರ ಭೇಟಿ ಮಡಿಕೇರಿ, ಜ. ೧೯: ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ತಾ. ೨೦ ರಂದು(ಇAದು) ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಚಿವರು ಬೆಳಗ್ಗೆ ೯.೩೦ ಗಂಟೆಗೆ ನಗರದ