ಶಬ್ದ ಮಾಲಿನ್ಯ ದಂಡ ಕೂಡಿಗೆ, ಅ. ೨೯: ಹೆಚ್ಚಿನ ಪ್ರಮಾಣದ ಧ್ವನಿ ವರ್ಧಕಗಳನ್ನು ಬಳಸಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದ ಪ್ರವಾಸಿ ಬಸ್‌ಗಳನ್ನು ಪತ್ತೆಹಚ್ಚಿ ಪೊಲೀಸರು ದಂಡ ವಿಧಿಸಿದ್ದಾರೆ. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ
೧೭ ದಿನಗಳ ನಂತರ ಪತ್ತೆಯಾದ ವ್ಯಕ್ತಿ ಮಡಿಕೇರಿ, ಅ. ೨೯: ನಿಗೂಢವಾಗಿ ನಾಪತ್ತೆಯಾಗಿದ್ದ ವ್ಯಕ್ತಿ ೧೭ ದಿನಗಳ ನಂತರ ಪತ್ತೆಯಾಗಿದ್ದು, ಅಸ್ವಸ್ಥಗೊಂಡಿರುವ ಯುವಕ ಜಿಲ್ಲಾಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾನೆ. ದೇವಸ್ತೂರು ನಿವಾಸಿ ಕೆಂಚಪ್ಪ ಎಂಬವರ ಪುತ್ರ
ಸಾಧಕ ಸಹೋದರರಿಗೆ ಸಿಎಂ ಸನ್ಮಾನ ಮಡಿಕೇರಿ, ಅ. ೨೯: ಕೊಡಗಿನವರಾದ ಖ್ಯಾತ ಬ್ಯಾಡ್ಮಿಂಟನ್ ಪಟುಗಳಾದ ಮಾಳೆಯಂಡ ಅಶೋಕ್ ಹಾಗೂ ಅರುಣ್ ಪೂವಯ್ಯ ಅವರುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನ ಮಾಡಿ ಗೌರವಿಸಿದರು. ೪೫
ಪ್ರಕೃತಿಯನ್ನು ತಾಯಿಯಂತೆ ಪೂಜಿಸಿ ಬಿಆರ್ ಶಂಕರಾನAದ್ ಕಣಿವೆ, ಅ. ೨೯: ಪ್ರಕೃತಿಯನ್ನು ತಾಯಿಯಂತೆ ಪೂಜಿಸಿ ಆರಾಧಿಸಿದಲ್ಲಿ ಮಾತ್ರ ಜೀವ ವೈವಿಧ್ಯತೆ ಸಂರಕ್ಷಿಸಲು ಸಾಧ್ಯ ಎಂದು ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷ ಬಿ.ಆರ್. ಶಂಕರಾನAದ ಆಶಿಸಿದರು. ಕೊಡಗು
ಕರಾಟೆ ಬ್ಲಾö್ಯಕ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆ ಗೋಣಿಕೊಪ್ಪಲು. ಅ. ೨೯: ಗೋಣಿಕೊಪ್ಪಲುವಿನ ಕಾಪ್ಸ್ ವಿದ್ಯಾ ಸಂಸ್ಥೆಯಲ್ಲಿ ಕರಾಟೆ ಬ್ಲಾö್ಯಕ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆಯು ಯಶಸ್ವಿಯಾಗಿ ಜರುಗಿತು. ಗೋಣಿಕೊಪ್ಪಲುವಿನ ಲಯನ್ಸ್ ಶಾಲೆ, ತಿತಿಮತಿಯ ಲ್ಯಾಂಪ್ಸ್ ಆಕಾಡೆಮಿ,