ಮಹಿಳೆಯರ ಸಶಕ್ತೀಕರಣಕ್ಕೆ ನಾರಿಶಕ್ತಿ ವಂದನ ಕಾಯಿದೆ ಪೂರಕ ಮಡಿಕೇರಿ, ಏ. ೧೬: ಮಹಿಳೆಯರ ಸಶಕ್ತೀಕರಣಕ್ಕೆ ನಾರಿಶಕ್ತಿ ವಂದನ ಕಾಯಿದೆ ಪೂರಕವಾಗಿದ್ದು, ಇಡೀ ದೇಶದ ಮಹಿಳೆಯರು ಈ ವಿಚಾರವನ್ನು ಸಂಭ್ರಮಿಸಬೇಕೆAದು ಬಿಜೆಪಿ ಮಹಿಳಾ ಮೋರ್ಚಾ ಪ್ರಮುಖರು ಹೇಳಿದರು. ನಗರದ
ಅಖಿಲ ಕೊಡವ ಸಮಾಜ ಭಕ್ತಜನ ಸಂಘದಿAದ ಮಂಜು ಚಿಣ್ಣಪ್ಪಗೆ ಸನ್ಮಾನ ಮಡಿಕೇರಿ, ಏ. ೧೬: ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ನೂತನವಾಗಿ ಕೊಡವ ಅಭಿವೃದ್ದಿ ನಿಗಮವನ್ನು ಘೋಷಿಸಿದ ಹಿನ್ನೆಲೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ಅಧ್ಯಕ್ಷ
ನೇಗಿಲಯೋಗಿ ಪ್ರಶಸ್ತಿ ಪ್ರದಾನ ಸಮಾರಂಭ ಸುAಟಿಕೊಪ್ಪ, ಏ. ೧೬: ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ನೀಡುವ ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ ಸಮಾರಂಭ ತಾ. ೨೧ ರಂದು ಕುಶಾಲನಗರದ ಗೌಡ ಸಮಾಜದ
ಲೇಖನ ಕವನ ಪ್ರಬಂಧ ಆಹ್ವಾನ ಮಡಿಕೇರಿ, ಏ. ೧೬: ಕೊಡಗು ಗೌಡ ವಿದ್ಯಾ ಸಂಘದ ಹಳೆಯ ಕಟ್ಟಡವನ್ನು ದಾನಿಗಳ ನೆರವಿನಿಂದ ಸುಮಾರು ರೂ. ೪ ಕೋಟಿ ವೆಚ್ಚದಲ್ಲಿ ಹಿಂದಿನ ವಿನ್ಯಾಸದಂತೆ ಪುನರ್ ನಿರ್ಮಾಣ
ಮನೆ ಮನೆ ಗಣತಿ ಕಾರ್ಯ ಆರಂಭ ಮಡಿಕೇರಿ, ಏ. ೧೬: ನಮ್ಮ ಗಣತಿ, ನಮ್ಮ ಅಭಿವೃದ್ಧಿ ೨೦೨೭ ರ ಜನಗಣತಿಯ ಮೊದಲ ಹಂತವು ಈಗಾಗಲೇ ಆರಂಭವಾಗಿದ್ದು, ಸ್ವಯಂ ಗಣತಿ ಕಾರ್ಯ ಪೂರ್ಣಗೊಂಡಿದೆ. ಆ ದಿಸೆಯಲ್ಲಿ