ನಿಧನ ಬಾಡಗರಕೇರಿ ನಿವಾಸಿ ಅಮ್ಮತ್ತಿರ ಆರ್. ಪರಮೇಶ್ವರ್ (೬೬) ಅವರು ತಾ. ೨೨ ರಂದು ನಿಧನರಾದರು. ಮೃತರು ವೀರಾಜಪೇಟೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಅಮ್ಮತ್ತಿರ ರೇವತಿ ಸೇರಿದಂತೆ
ಪ್ರಧಾನಿ ನಿವಾಸದ ಮುಂದೆ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ವಿಪಕ್ಷ ನಾಯಕರ ಬಂಧನ ನವದೆಹಲಿ, ಜು. ೨೧: ನಿನ್ನೆ ದಿನ ನವದೆಹಲಿಯಲ್ಲಿ ನಡೆದಿದ್ದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಪೂರಕವಾಗಿ ಇಂದು ಕಾಂಗ್ರೆಸ್ ನಾಯಕರು - ಕಾರ್ಯಕರ್ತರು ನವದೆಹಲಿಯ ಪ್ರಧಾನಿ ನರೇಂದ್ರ
ಮಳೆಗಾಗಿ ಬಾನತ್ತ ನೋಡುತ್ತಿರುವ ಕೊಡಗಿನ ಅನ್ನದಾತ ಹೆಚ್.ಕೆ.ಜಗದೀಶ್ ಗೋಣಿಕೊಪ್ಪಲು.ಜು.೨೧: ಹಸಿರು ಸಿರಿಯ ನಾಡು ಕೊಡಗು ಮಳೆನಾಡಿನ ಸಿರಿವಂತಿಕೆಗೆ ಸಾಕ್ಷಿಯಾಗಿದ್ದ, ಜೀವನದಿಯಾಗಿ ಹರಿಯುತ್ತಿದ್ದ ಲಕ್ಷ್ಮಣ ತೀರ್ಥ ನದಿ, ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ. ಜುಲೈ
ರೂ ೧ ಕೋಟಿ ವೆಚ್ಚದ ರಸ್ತೆ ಲೋಕಾರ್ಪಣೆ ಕೂಡಿಗೆ, ಜು. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಮೂರು ಗ್ರಾಮಗಳಲ್ಲಿ ರೂ. ೧ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಾಂಕ್ರೀಟ್ ರಸ್ತೆಯನ್ನು ಮಡಿಕೇರಿ
ಕೃತಜ್ಞತೆ ಮತ್ತು ಆಹ್ವಾನ ಶ್ರೀ ಈಶ್ವರ ಜೆಟಿ ಜನನ : ೨೭.೦೨.೧೯೫೬ ನಿಧನ : ೦೯.೦೭.೨೦೨೬ ದಿನಾಂಕ ೦೯.೦೭.೨೦೨೬ನೇ ಗುರುವಾರ ಶ್ರೀ ಈಶ್ವರ ಜೆ.ಟಿ., ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಅವರು ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಈ ಸಂದರ್ಭದಲ್ಲಿ