ಪ್ಲಾಸ್ಟಿಕ್ ನಿಷೇಧ ಅಭಿಯಾನ ಕಾರ್ಯಕ್ರಮ ಸುಂಟಿಕೊಪ್ಪ,ಅ. ೨೧: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹಾಗೂ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಮರು ಬಳಕೆಯಾಗದ ಪ್ಲಾಸ್ಟಿಕ್ ನಿಷೇಧ ಅಭಿಯಾನವನ್ನು ನಡೆಸಲಾಯಿತು. ಇಲ್ಲಿನ ಕನ್ನಡ ವೃತ್ತದಲ್ಲಿ ಮರು ಬಳಕೆಯಾಗದ
ತಾ ೩೦ ಹಾಗೂ ೩೧ ರಂದು ಕಾವೇರಿಯನ್ಸ್ ಫೆಸ್ಟ್ ೨೦೨೫ ಪೊನ್ನಂಪೇಟೆ, ಅ. ೨೧ : ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೊಂದು ಉತ್ತಮ ವೇದಿಕೆಯನ್ನು ಒದಗಿಸಿ ಕೊಡುವ ಉದ್ದೇಶದಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ತಾ. ೩೦ ಹಾಗೂ
ಶೂ ಎಸೆದ ಪ್ರಕರಣ ಖಂಡಿಸಿ ಹಿರಿಕರದಲ್ಲಿ ಪ್ರತಿಭಟನೆ ಸೋಮವಾರಪೇಟೆ, ಅ. ೨೧: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರತ್ತ ಶೂ ಎಸೆದ ಪ್ರಕರಣವನ್ನು ಖಂಡಿಸಿ ಹಿರಿಕರ ಗ್ರಾಮದಲ್ಲಿ ಪ್ರತಿಭಟನೆ ನಡೆಯಿತು. ಗ್ರಾಮದ ಶ್ರೀರಾಮೇಶ್ವರ ಯುವಕ ಸಂಘದ
ಪಾವನಿ ಸೌಹಾರ್ದ ಸಂಘದ ಸ¨ ವೀರಾಜಪೇಟೆ, ಅ. ೨೧: ವೀರಾಜಪೇಟೆ ಗಾಂಧಿನಗರದ ನಂ. ೫೭೦ನೇ ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಪ್ರಥಮ ಮತ್ತು ೨೦೨೪-೨೫ನೇ ಸಾಲಿನ ಮಹಾಸಭೆ ಗಾಂಧಿನಗರ ಲಯನ್ಸ್
ಸಿಐಟಿಯು ಜಿಲ್ಲಾ ಸಮ್ಮೇಳನ ಕುಶಾಲನಗರ, ಅ. ೨೧: ಸಿಐಟಿಯು ಆರನೇ ಜಿಲ್ಲಾ ಸಮ್ಮೇಳನ ನವೆಂಬರ್ ೨ ರಿಂದ ೨ ದಿನಗಳ ಕಾಲ ಕುಶಾಲನಗರದಲ್ಲಿ ನಡೆಯಲಿದೆ ಎಂದು ಸಿಐಟಿಯು ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್.