ಆನೆಚೌಕೂರು ಅರಣ್ಯದಲ್ಲಿ ಹುಲಿ ದರ್ಶನ ಕಣಿವೆ, ಜ. ೨೩: ಆನೆಚೌಕೂರು ಅರಣ್ಯದ ಹೆದ್ದಾರಿಯಲ್ಲಿ ಭಲೇ ಭೀಮನ ಗಾತ್ರದ ಹುಲಿಯೊಂದು ಕುಶಾಲನಗರದ ದಂಪತಿಯ ಕಾರಿಗೆ ಅಡ್ಡಲಾಗಿ ಆಗಮಿಸಿ ಆತಂಕ ಮೂಡಿಸಿದ ಪ್ರಸಂಗ ಗುರುವಾರ ರಾತ್ರಿ
ಪುಷ್ಪ ಪ್ರಿಯರ ಹೃನ್ಮನ ತಣಿಸಲು ಸಜ್ಜಾಗಿದೆ ಮಂಜಿನ ನಗರಿ ಮಡಿಕೇರಿ, ಜ. ೨೩: ಕೊಡಗು ಜಿಲ್ಲೆಯ ಜನರು ಬಹುತೇಕ ಪುಷ್ಪಪ್ರಿಯರು. ತಮ್ಮ ತಮ್ಮ ಮನೆಗಳ ಒತ್ತಿನಲ್ಲಿ, ಮನೆಯಂಗಳದಲ್ಲಿ ಬಗೆ ಬಗೆಯ ಪುಷ್ಪಗಿಡಗಳನ್ನು ಬೆಳೆಯುವುದು, ಮನೆಯ ಸುತ್ತಮುತ್ತಲಿನ ಸ್ಥಳಗಳನ್ನು
ಜಮ್ಮಾ ಸಮಸ್ಯೆ ಪರಿಹಾರ ವಿಚಾರದಲ್ಲಿ ಬಿಜೆಪಿ ಪ್ರಯತ್ನ ಅಧಿಕ ಮಡಿಕೇರಿ, ಜ. ೨೩: ಕೊಡಗಿನ ಜಮ್ಮಾಬಾಣೆ ಸಮಸ್ಯೆಯನ್ನು ಪರಿಹರಿಸುವ ವಿಚಾರದಲ್ಲಿ ಸುಮಾರು ಶೇ.೯೦ ರಷ್ಟು ಪ್ರಯತ್ನ ಬಿ.ಜೆ.ಪಿ ಆಡಳಿತದ ಅವಧಿಯಲ್ಲಿ ನಡೆದು ಸರಿಪಡಿಸಲಾಗಿದ್ದು, ಇದೀಗ ಕಾಂಗ್ರೆಸ್ ಇದರ
ಹೆಚ್ಚುತ್ತಿರುವ ತಾಪಮಾನ ಕಾವೇರಿ ನದಿಯಲ್ಲಿ ನೀರಿನ ಹರಿವು ಇಳಿಕೆ ಕಣಿವೆ, ಜ. ೨೩: ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ದಿನೇ ದಿನೇ ಕ್ಷೀಣಿಸುತ್ತಿದೆ. ಮಳೆ ಇಲ್ಲದ ಕಾರಣ ನದಿಯ ಎರಡೂ ಕಡೆಯ ದಂಡೆಗಳಲ್ಲಿ ಕೃಷಿಕರು ಬೆಳೆದಿದ್ದ ಕೃಷಿ
ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಸಭೆ ಶ್ರೀಮಂಗಲ, ಜ. ೨೩: "ಕೊಡವ ಟಗ್ ಆಫ್ ವಾರ್ ಅಕಾಡೆಮಿಯ" ಆಶ್ರಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೊಡವ ಕುಟುಂಬಗಳ ನಡುವೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಕೊಡವ ಕೌಟುಂಬಿಕ