ಇಂದು ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾವಳಿ ಸೋಮವಾರಪೇಟೆ, ಜ. ೨೩: ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಬಳಗದ ವತಿಯಿಂದ ೩೯ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾವಳಿ ತಾ. ೨೪ ರಂದು (ಇಂದು) ಪಟ್ಟಣದ
ಅರಣ್ಯ ಭಾಗದಲ್ಲಿ ಬೆಂಕಿ ರೇಖೆ ಗುರುತು ಕೂಡಿಗೆ, ಜ. ೨೩: ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ತಡೆಗಟ್ಟಲು ಅರಣ್ಯ ಇಲಾಖೆಯ ಸೂಚನೆಯಂತೆ ಬಾಣವಾರ ಉಪ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ತಂಡವು ಈಗಾಗಲೇ ಬಾಣವಾರ ಮೀಸಲು ಅರಣ್ಯ
ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಮಡಿಕೇರಿ, ಜ. ೨೩: ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ
ದುರಸ್ತಿ ಭಾಗ್ಯ ಕಂಡ ಗುಡುಗಳಲೆ ಕೊಡ್ಲಿಪೇಟೆ ಮುಖ್ಯರಸ್ತೆ “ಶಕ್ತಿ’’ ವರದಿಗೆ ಸ್ಪಂದನ ಶನಿವಾರಸAತೆ, ಜ. ೨೩: ಜ.೧೩ ರ “ಶಕ್ತಿ’’ಯಲ್ಲಿ ಪ್ರಕಟವಾದ ‘ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಗುಡುಗಳಲೆ-ಕೊಡ್ಲಿಪೇಟೆ ಮುಖ್ಯರಸ್ತೆ’ ವರದಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಹಂಡ್ಲಿ ಗ್ರಾಮ
ವೀರಾಜಪೇಟೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ವೀರಾಜಪೇಟೆ, ಜ. ೨೩: ವೀರಾಜಪೇಟೆ ಗಡಿಯಾರ ಕಂಬದಿAದ ಖಾಸಗಿ ಬಸ್ಸು ನಿಲ್ದಾಣದವರೆಗೆ ಏಕಮುಖ ಸಂಚಾರವೇ ಇರಲಿ. ಅಭಿವೃದ್ಧಿ ಹೆಸರಿನಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಿದರೆ ವರ್ತಕರಿಗೆ ವ್ಯಾಪಾರ