ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಬಳಕೆ ಸಹಕಾರಿ ಮಡಿಕೇರಿ, ಮಾ. ೧೫: ಆಧುನಿಕತೆಯ ಭರಾಟೆಯಲ್ಲಿ ಆರೋಗ್ಯ ಪೂರ್ಣ ಆಹಾರ ಕ್ರಮ ಮರೆಯಾಗುತ್ತಿದ್ದು, ಉತ್ತಮ ಆರೋಗ್ಯವನ್ನು ಪಡೆಯಲು ಸಿರಿಧಾನ್ಯ ಬಳಕೆ ಸಹಕಾರಿ ಎಂದು ಗಣ್ಯರು, ವಿಜ್ಞಾನಿಗಳು ಅಭಿಮತ
ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ತಡೆಯಲು ಸ್ಫೋಟಕಗಳನ್ನು ಇರಿಸಿರುವ ಇರಾನ್ ಕೋವರ್ ಕೊಲ್ಲಿ ಇಂದ್ರೇಶ್ ಟೆಹರಾನ್, ಮಾ. ೧೫: ಇರಾನ್ ಹಾಗೂ ಅಮೇರಿಕ, ಇಸ್ರೇಲ್ ನಡುವಿನ ಯುದ್ದದ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಲೇ ಸಾಗಿದೆ. ಪುಟ್ಟ ರಾಷ್ಟ್ರವಾಗಿದ್ದರೂ ದೈತ್ಯ ಅಮೇರಿಕಕ್ಕೆ
ಕ್ರೀಡೆಯಿಂದ ಬಾಂಧವ್ಯ ವೃದ್ಧಿ ಪ್ರಾಂಶುಪಾಲೆ ಪದ್ಮ ವೀರಾಜಪೇಟೆ, ಮಾ. ೧೫: ಕ್ರೀಡೆಯು ನಮ್ಮ ನಡುವೆ ಸಾಮರಸ್ಯವನ್ನು ಬೆಳೆಸಲು ಸಹಕಾರಿಯಾಗಿದೆ. ಕ್ರೀಡೆ ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ನಮ್ಮ ನಡುವೆ ಪರಸ್ಪರ ಉತ್ತಮ ಸಂಬAಧ ಬೆಳೆಸುವುದರೊಂದಿಗೆ
ಪುರಸಭೆಯಿಂದ ಮೆಷಿನ್ ಹೋಲ್ ಪರಿಶೀಲನೆ ಕಣಿವೆ, ಮಾ. ೧೫: ಕುಶಾಲನಗರದಲ್ಲಿ ಒಳಚರಂಡಿ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ಮೆಷಿನ್ ಹೋಲ್‌ಗಳನ್ನು ಸೀವರ್ ಸಕ್ಷನ್ ಜೆಟ್ಟಿಂಗ್ ಮೆಷಿನ್ ಅಳವಡಿತ ವಾಹನದ ಮೂಲಕ ಪುರಸಭೆ ಹಾಗೂ
ಅರ್ಜಿ ಸಲ್ಲಿಸಲು ಕಾಲಾವಕಾಶ ಮಡಿಕೇರಿ, ಮಾ. ೧೫: ೨೦೨೫-೨೬ನೇ ಸಾಲಿನಲ್ಲಿ ಆಹಾರ ವಾಹಿನಿ (ಆಹಾರ ಕಿಯೋಸ್ಕ್) ಯೋಜನೆಯ ಸಹಾಯಧನ ಸೌಲಭ್ಯ ಒದಗಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ