ಮನೆಗೆ ನುಗ್ಗಿ ಚಿನ್ನಾಭರಣ ಕಳವು ಸಿದ್ದಾಪುರ ಡಿ. ೨೬: ಮನೆಯೊಳಗೆ ನುಗ್ಗಿ ರೂ.೨೦ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಕಳ್ಳ ಕಳವು ಮಾಡಿರುವ ಘಟನೆ ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ನಡೆದಿದೆ. ಸಿದ್ದಾಪುರದ ಮೈಸೂರು
ಫುಟ್ಬಾಲ್ ಆಯ್ಕೆ ಪ್ರಕ್ರಿಯೆ ಸುಂಟಿಕೊಪ್ಪ, ಡಿ. ೨೬: ಬೆಂಗಳೂರು ಮತ್ತು ತುಮಕೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಕೊಡಗು ತಂಡವನ್ನು ಆಯ್ಕೆಗೊಳಿಸುವ ಪ್ರಕ್ರಿಯೆ ತಾ.೨೮ ರಂದು ನಡೆಯಲಿದೆ. ಈ ಕುರಿತು ಪತ್ರಿಕಾ ಹೇಳಿಕೆ
ಮೇಕೇರಿಯಲ್ಲಿ ಪೂಜಾರಿರ ರಾಮಪ್ಪ ರಸ್ತೆ ನಾಮಕರಣ ಮಡಿಕೇರಿ, ಡಿ. ೨೬: ಸ್ವಾತಂತ್ರö್ಯ ಹೋರಾಟಗಾರ ದಿ.ಪೂಜಾರಿರ ರಾಮಪ್ಪ ಟ್ರಸ್ಟ್, ಮೇಕೇರಿ ಹಾಗೂ ಅರ್ವತೊಕ್ಲು ಗ್ರಾಮಸ್ಥರ ಸಹಯೋಗದೊಂದಿಗೆ ಮೇಕೇರಿ-ಅರ್ವತೊಕ್ಲು ಸಂಪರ್ಕ ರಸ್ತೆಗೆ ಪೂಜಾರಿರ ರಾಮಪ್ಪ ರಸ್ತೆ ನಾಮಕರಣ
ಮೇಕೇರಿಯಲ್ಲಿ ಪೂಜಾರಿರ ರಾಮಪ್ಪ ರಸ್ತೆ ನಾಮಕರಣ ಮಡಿಕೇರಿ, ಡಿ. ೨೬: ಸ್ವಾತಂತ್ರö್ಯ ಹೋರಾಟಗಾರ ದಿ.ಪೂಜಾರಿರ ರಾಮಪ್ಪ ಟ್ರಸ್ಟ್, ಮೇಕೇರಿ ಹಾಗೂ ಅರ್ವತೊಕ್ಲು ಗ್ರಾಮಸ್ಥರ ಸಹಯೋಗದೊಂದಿಗೆ ಮೇಕೇರಿ-ಅರ್ವತೊಕ್ಲು ಸಂಪರ್ಕ ರಸ್ತೆಗೆ ಪೂಜಾರಿರ ರಾಮಪ್ಪ ರಸ್ತೆ ನಾಮಕರಣ
ಪುತ್ತರಿ ಕವಿಗೋಷ್ಠಿ ಪುಸ್ತಕ ಬಿಡುಗಡೆ ಶ್ರೀಮಂಗಲ, ಡಿ. ೨೬: ಪುತ್ತರಿ ನಮ್ಮೆಯ ಸಂಭ್ರಮಾಚರಣೆ ಪ್ರಯುಕ್ತ ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ಅಖಿಲ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ತಾ. ೩೦ ರಂದು