ಚೆಟ್ಟಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಹಿಂದೂ ಸಂಗಮ ಚೆಟ್ಟಳ್ಳಿ, ಫೆ. ೨೨: ಹಿಂದೂ ಸಂಗಮ ಕಾರ್ಯಕ್ರಮ ಚೆಟ್ಟಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಅಪಾರ ಜನಸ್ತೋಮದ ನಡುವೆ ನಡೆದ ಶೋಭಾಯಾತ್ರೆ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಚೇರಳ, ಶ್ರೀಮಂಗಲ, ಕೂಡ್ಲೂರು
ಮದೆÀನಾಡಿನಲ್ಲಿ ಹಿಂದೂ ಸಂಗಮ ಧರ್ಮ ರಕ್ಷಣೆಗೆ ಕರೆ ನಾಪೋಕ್ಲು, ಫೆ. ೨೨: ಹಿಂದೂ ಸಂಘಟನೆಗಳು ರಾಷ್ಟçವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಸಹ ಕಾರ್ಯವಾಹ ಮಿರನ್ ಕುಟ್ಟಪ್ಪ ಹೇಳಿದರು. ಮದೆÀನಾಡಿನಲ್ಲಿ ಆಯೋಜಿಸಲಾಗಿದ್ದ
ನಾಣ್ಯ ನೋಟುಗಳ ಸಂಗ್ರಹ ಹವ್ಯಾಸ ಬೆಳೆಸಿಕೊಳ್ಳಿ ಮಹೇಶ್ ವೀರಾಜಪೇಟೆ, ಫೆ. ೨೨: ನಾಣ್ಯ, ನೋಟುಗಳ ಸಂಗ್ರಹದ ಹವ್ಯಾಸವನ್ನು ಯುವಜನತೆ ಬೆಳೆಸಿಕೊಳ್ಳಬೇಕು ಎಂದು ವೀರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಎಸ್. ಮಹೇಶ್ ಕುಮಾರ್ ಕರೆ ನೀಡಿದರು. ಪಂಜರಪೇಟೆ ಮೊರಾರ್ಜಿ ದೇಸಾಯಿ
ಫ್ಲೆಕ್ಸ್ ಬಂಟಿAಗ್ಸ್ ತೆರವಿಗೆ ಪೊನ್ನಣ್ಣ ಖಂಡನೆ ಮಡಿಕೇರಿ, ಫೆ. ೨೨: ಬಿರುನಾಣಿಯಲ್ಲಿ ಹಿಂದೂ ಸಂಗಮದ ಅಂಗವಾಗಿ ಅಳವಡಿಸಿದ್ದ ಫ್ಲೆಕ್ಸ್ ಹಾಗೂ ಬಂಟಿAಗ್ಸ್ ಅನ್ನು ತೆರವು ಮಾಡಿರುವುದನ್ನು ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ
ಪೆಂಟೆಕೋಸ್ಟಲ್ ಚರ್ಚಸ್ ಅಸೋಸಿಯೇಷನ್ನಿಂದ ಫ್ಯಾಮಿಲಿ ಕಾನ್ಫರೆನ್ಸ್ ಕೊಡ್ಲಿಪೇಟೆ, ಫೆ. ೨೨: ಕರ್ನಾಟಕ ಪೆಂಟೆಕೋಸ್ಟಲ್ ಚರ್ಚಸ್ ಅಸೋಸಿಯೇಷನ್ ನೇತೃತ್ವದಲ್ಲಿ ಪಾಸ್ಟರ್‌ಗಳು, ಲೀಡರ್‌ಗಳು ಹಾಗೂ ಅವರ ಕುಟುಂಬ ಸದಸ್ಯರುಗಳಿಗೆ ವಿಶೇಷ ಫ್ಯಾಮಿಲಿ ಕಾನ್ಫರೆನ್ಸ್ ಕೊಡ್ಲಿಪೇಟೆಯ ಐ.ಪಿ.ಸಿ. ಚರ್ಚ್ನಲ್ಲಿ