‘ಸಮರ ಕಲೆ ಪುರಾತನ ಕಲೆ’ ವೀರಾಜಪೇಟೆ, ಫೆ. ೨೨: ಸಮರ ಕಲೆ ಅತ್ಯಂತ ಪುರಾತನ ಕಲೆಯಾಗಿದೆ. ಈ ಕಲೆಯನ್ನು ಆತ್ಮರಕ್ಷಣೆಗಾಗಿ ಕಲಿಯಬೇಕಾಗಿದ್ದು, ಬಾಲ್ಯದಿಂದಲೇ ಕರಗತ ಮಾಡಿಕೊಳ್ಳಬೇಕು ಎಂದು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು
ಕ್ರೀಡೆಯಿಂದ ದೈಹಿಕ ಮಾನಸಿಕ ಆರೋಗ್ಯ ಮಾಳೇಟಿರ ಶ್ರೀನಿವಾಸ್ ವೀರಾಜಪೇಟೆ, ಫೆ. ೨೨: ಕ್ರೀಡೆ ದೈಹಿಕ ಆರೋಗ್ಯ ದೊಂದಿಗೆ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಿರಿಯ ಹಾಕಿ ಆಟಗಾರ ಹಾಗೂ ಹಾಕಿ ವೀಕ್ಷಕ
ಕನ್ನಂಬಾಡಿ ಅಮ್ಮನ ಪ್ರತಿಷ್ಠಾಪನಾ ಮಹೋತ್ಸವ ಕಣಿವೆ, ಫೆ. ೨೨: ಇಲ್ಲಿನ ಮುಳ್ಳುಸೋಗೆ ಗ್ರಾಮದ ಗ್ರಾಮದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ನೂತನ ದೇವತಾ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಭಕ್ತಾದಿಗಳು
ಹುದಿಕೇರಿಯಲ್ಲಿ ನೂತನ ಆಟೋ ನಿಲ್ದಾಣ ಉದ್ಘಾಟನೆ ಶ್ರೀಮಂಗಲ, ಫೆ. ೨೨: ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹುದಿಕೇರಿಯಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆಟೋ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿದರು. ಈ
ಭಾರತಾಂಬೆಯ ರಕ್ಷಣೆಗೆ ಹಿಂದೂಗಳು ಒಂದಾಗಬೇಕು ಸುದೀರ್ ಹೆಬ್ಬಾರ್ ಮಡಿಕೇರಿ, ಫೆ. ೨೨: ಭಾರತಾಂಬೆಯ ಮಡಿಲನ್ನು ರಕ್ಷಿಸುವಲ್ಲಿ ಹಿಂದೂಗಳು ಒಂದಾಗುವ ಅನಿವಾರ್ಯತೆಯಿದ್ದು, ಬದುಕಿನಲ್ಲಿ ಹಿಂದೂತ್ವದೊAದಿಗೆ ಕೌಟುಂಬಿಕ ಮೌಲ್ಯ, ಸ್ವದೇಶಿ ವಸ್ತುಗಳ ಬಳಕೆ, ಸಾಮರಸ್ಯ, ಪರಿಸರ ರಕ್ಷಣೆ ಹಾಗೂ