ಮೊಗೇರ ಸಂಘದ ಸುವರ್ಣ ಸಂಭ್ರಮ ಬೃಹತ್ ಸಮಾವೇಶ ಮಡಿಕೇರಿ, ಫೆ. ೧೩: ಕರ್ನಾಟಕ ರಾಜ್ಯ ಮೊಗೇರ ಸಂಘದ ಸುವರ್ಣ ಸಂಭ್ರಮ ಅಂಗವಾಗಿ ತಾ. ೨೮ ಹಾಗೂ ಮಾ. ೧ ರಂದು ಸುಳ್ಯದ ಕೊಡಿಯಾಲ್‌ಬೈಲ್‌ನಲ್ಲಿರುವ ಗೌಡ ಸಮುದಾಯ
ಸತ್ಯನಾರಾಯಣ ಪೂಜೆ ಸುಂಟಿಕೊಪ್ಪ, ಫೆ. ೧೩: ಕಂಬಿಬಾಣೆಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ತಾ. ೧೫ ರಂದು ಭಾನುವಾರದಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ಬೆಳಿಗ್ಗೆ ಸಭಾಭವನ ನಿರ್ಮಾಣಕ್ಕಾಗಿ
ಕಾರುಗಳ ನಡುವೆ ಅಪಘಾತ ಸುಂಟಿಕೊಪ್ಪ, ಫೆ. ೧೩: ಕೊಡಗರಹಳ್ಳಿ ಮಾರುತಿ ನಗರದ ಬಳಿ ಗುರುವಾರ ತಡರಾತ್ರಿ ರಿಟ್ಜ್ ಹಾಗೂ ಬೊಲೆನೊ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ನಂತರ ಅದೇ ಜಾಗದಲ್ಲಿ
ಸರ್ಫೇಸಿ ಕಾಯಿದೆಯಡಿ ಕಾಫಿ ತೋಟಗಳ ಆನ್ಲೈನ್ ಹರಾಜು ಸ್ಥಗಿತ ಮಡಿಕೇರಿ, ಫೆ. ೧೨: ಸರ್ಫೇಸಿ ಕಾಯಿದೆಯಡಿ ಕಾಫಿ ತೋಟಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಬೆಳೆಗಾರರು ಇದೀಗ ಕೊಂಚ ನಿರಾಳರಾಗಿದ್ದಾರೆ. ಆನ್‌ಲೈನ್ ಹರಾಜು ಸ್ಥಗಿತಗೊಳಿಸುವಂತೆ ಕ್ರಮವಹಿಸಲು ಕೇಂದ್ರ ವಿತ್ತ ಸಚಿವೆ
ಕಾರ್ಮಿಕ ವಿರೋಧಿ ಮಸೂದೆ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ ಮಡಿಕೇರಿ, ಫೆ. ೧೨; ಕೇಂದ್ರ ಸರಕಾರ ಜಾರಿಗೆ ತಂದಿರುವ ಕೆಲವು ಮಸೂದೆ ಹಾಗೂ ಕಾಯ್ದೆಗಳು ಕಾರ್ಮಿಕ ವಿರೋಧಿಯಾಗಿದ್ದು ಅವುಗಳನ್ನು ಹಿಂಪಡೆಯಬೇಕೆAದು ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ