ಆಂಗ್ಲ ಭಾಷೆಯ ಫಲಕಗಳ ಬಳಕೆ ವಿರೋಧಿಸಿ ಪ್ರತಿಭಟನೆ ಕುಶಾಲನಗರ, ಜು. ೧೬: ವಾಣಿಜ್ಯ ಮಳಿಗೆಗಳ ಫಲಕಗಳಲ್ಲಿ ಶೇ. ೬೦ ರಷ್ಟು ಕನ್ನಡ ಬಳಕೆ ಆದೇಶ ಉಲ್ಲಂಘಿಸಿ ಸಂಪೂರ್ಣ ಆಂಗ್ಲಮಯ ಫಲಕಗಳನ್ನು ಅಳವಡಿಸಿರುವ ಕ್ರಮ ವಿರೋಧಿಸಿ ಕುಶಾಲನಗರದಲ್ಲಿ
ತಾವರೆಕೆರೆ ಅಭಿವೃದ್ಧಿಗೆ ಕ್ರಮ ಜಿಲ್ಲಾಧಿಕಾರಿ ಕುಶಾಲನಗರ, ಜು. ೧೬: ಕುಶಾಲನಗರ ಕೊಪ್ಪ ಗಡಿ ಭಾಗದಲ್ಲಿ ಸೇತುವೆಯ ಮೇಲೆ ನಿರ್ಮಾಣಗೊಂಡ ಕಾವೇರಿ ರೋಟರಿ ಉದ್ಯಾನವನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ವೀಕ್ಷಿಸಿದರು. ಕುಶಾಲನಗರದಲ್ಲಿ ನಡೆದ ಮತದಾರರ
ತಾ ೨೬ ರಂದು ಮಹಾಸಭೆ ವೀರಾಜಪೇಟೆ, ಜು. ೧೬: ವೀರಾಜಪೇಟೆ ಕೊಡವ ಸಮಾಜದ ವಾರ್ಷಿಕ ಮಹಾಸಭೆ ತಾ. ೨೬ ರಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ
ಅಗ್ನಿವೀರ್’ ಯೋಧನಿಗೆ ಸನ್ಮಾನ ಮಡಿಕೇರಿ, ಜು. ೧೬: `ಅಗ್ನಿವೀರ್’ ಯೋಧನಾಗಿ ಆಯ್ಕೆಯಾಗಿ, ಪಂಜಾಬ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಬಿಟ್ಟಂಗಾಲದÀ ಬಿಎಸ್‌ಎನ್‌ಎಲ್ ಉದ್ಯೋಗಿ ಲಕ್ಷಿö್ಮ ರಾಜಪ್ಪ ಅವರ ಪುತ್ರ ಯೊಗೇಶ್ವರ್ ಅವರನ್ನು ಕೊಡಗಿನ ಅಜಿಲ
ಮಾಯಮುಡಿ ದೇವರಪುರ ವ್ಯಾಪ್ತಿಯಲ್ಲಿ ನೈಸರ್ಗಿಕ ಕೃಷಿ ಅಭಿಯಾನ ಅನುಷ್ಠಾನ ಮಡಿಕೇರಿ, ಜು. ೧೬: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟಿçÃಯ ನೈಸರ್ಗಿಕ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಪ್ರಸಕ್ತ ಸಾಲಿನಲ್ಲಿ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಹಾಗೂ ದೇವರಪುರ ಗ್ರಾಮ