ರಾಷ್ಟಿçÃಯ ಶೂಟಿಂಗ್ ಪೊನ್ನೀರ ಉದಾಂತ್ ಉತ್ತಯ್ಯ ಚಾಂಪಿಯನ್ ಮಡಿಕೇರಿ, ನ. ೧೬: ಒಡಿಶಾ ರಾಜ್ಯದ ರೂರ್ಕೆಲಾದಲ್ಲಿ ನಡೆದ ಏಕಲವ್ಯ ಮಾದರಿ ವಸತಿ ಶಾಲೆಗಳ ೧೪ ವರ್ಷದೊಳಗಿನ ರಾಷ್ಟಿçÃಯ ಏರ್ ರೈಫಲ್ ೧೦ ಮೀ ಶೂಟಿಂಗ್ ಸ್ಪರ್ಧೆಯಲ್ಲಿ
ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ನೇಣಿಗೆ ಶರಣು ಸೋಮವಾರಪೇಟೆ, ನ. ೧೬: ಕಳ್ಳತನ ಪ್ರಕರಣ ವೊಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ನಡೆದಿದೆ. ಇತ್ತೀಚೆಗೆ
ಬಿಹಾರ ಚುನಾವಣೆ ಗೆಲುವು ಬಿಜೆಪಿ ವಿಜಯೋತ್ಸವ ಮಡಿಕೇರಿ: ಭಾರೀ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಜಿಲ್ಲಾ
ಬೆಳಕಿನೋತ್ಸವದೊಂದಿಗೆ ಜನೋತ್ಸವವಾಗುತ್ತಿರುವ ಕುಶಾಲನಗರದ ಜಾತ್ರೋತ್ಸವ *ಕಣಿವೆ, ನ. ೧೬: ಕಾರ್ತಿಕ ಮಾಸದ ಕಗ್ಗತ್ತಲೆಯ ಇರುಳನ್ನು ಮರುಳು ಮಾಡಿ ಮುತ್ತಿಟ್ಟು ಬೆಳಕು ಅರಳಿಸುವ ವಿದ್ಯುತ್ ಬೆಳಕಿನ ಹಾರಗಳು.... ಮೋಡದಿಂದ ಮುತ್ತಿನ ಮಳೆ ಸುರಿದಂತೆ ಝಗಮಗಿಸುತ್ತಿರುವ ಹೆದ್ದಾರಿಯ
ಉದ್ಯೋಗ ಸೃಷ್ಟಿಯೊಂದಿಗೆ ಲಾಭದಾಯಕ ಉದ್ಯಮವನ್ನಾಗಿಸುವ ಗುರಿ ಕೊಡಗು ಸುಂದರ ಪರಿಸರದಿಂದ ಕೂಡಿರುವ ಖಣಜ. ಇಲ್ಲಿ ಪ್ರವಾಸೋದ್ಯಮ ಪ್ರಮುಖ ಉದ್ಯೋಗವಾಗಿ ಪರಿವರ್ತಿತಗೊಂಡಿದೆ. ಹೋಂಸ್ಟೇ, ಲಾಡ್ಜ್, ಹೊಟೇಲ್ ಅಂತಹ ಅತಿಥ್ಯ ಕೇಂದ್ರಗಳು, ಇನ್ನಿತರ ವ್ಯಾಪಾರೋದ್ಯಮಗಳು ಕೂಡ ಪ್ರವಾಸೋದ್ಯಮವನ್ನೇ