ವಾರ್ಷಿಕ ಪೂಜೋತ್ಸವ ಕಣಿವೆ, ಮೇ ೧೨: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವರ ೫೩ನೇ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಸೋಮವಾರ ಬೆಳಿಗ್ಗೆ ಶ್ರೀ ಗಣಪತಿ ಹಾಗೂ
ದಕ್ಷಿಣ ಕೊಡಗು ಒಕ್ಕಲಿಗರ ಕ್ರೀಡಾ ಮಿಲನ ಪೊನ್ನಂಪೇಟೆ, ಮೇ ೧೨: ತಾ. ೧೪ ರಿಂದ ೧೬ ರವರೆಗೆ ದಕ್ಷಿಣ ಕೊಡಗು ಒಕ್ಕಲಿಗರ ವೇದಿಕೆ ವತಿಯಿಂದ ಒಕ್ಕಲಿಗರ ಕ್ರೀಡಾ ಮಿಲನ ಕಾರ್ಯಕ್ರಮ ಆಯೋಜಿಸಲಾಗಿದ್ದು, ವೇದಿಕೆಯ ಅಧ್ಯಕ್ಷ
ಕುರ್ಚಿ ಕಿತ್ತಾಟದಲ್ಲಿ ರಾಜ್ಯ ಸರ್ಕಾರ ಜನರ ಸಮಸ್ಯೆಗಳನ್ನು ಮರೆತಿದೆ ಕೂಡಿಗೆ, ಮೇ ೧೧: ಇಂದಿನ ರಾಜ್ಯ ಸರಕಾರ ಕುರ್ಚಿ ಕಿತ್ತಾಟದಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಮರೆತಿದೆ ಎಂದು ಆರೋಪಿಸಿದ ಸಂಸದ ಯದುವೀರ್ ಒಡೆಯರ್, ಈಗಿನ ಸರ್ಕಾರಕ್ಕೆ ಪರ್ಯಾಯವಾಗಿ
ರಾಷ್ಟಿçÃಯ ಬ್ಯಾಡ್ಮಿಂಟನ್ ದಿಯಾ ಭೀಮಯ್ಯಗೆ ಚಿನ್ನ ಮಡಿಕೇರಿ, ಮೇ ೧೧: ಕೊಡಗಿನ ಯುವತಿ, ಉದಯೋನ್ಮುಖ ಬ್ಯಾಡ್‌ಮಿಂಟನ್ ಆಟಗಾರ್ತಿಯಾಗಿ ಛಾಪುಮೂಡಿಸುತ್ತಿರುವ ಬೊಪ್ಪಂಡ ದಿಯಾ ಭೀಮಯ್ಯ ರಾಷ್ಟಿçÃಯಮಟ್ಟದ ಜೂನಿಯರ್ ಬ್ಯಾಡ್‌ಮಿಂಟನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಜೂನಿಯರ್
ಕೊಡಗು ಬಾಸ್ಕೆಟ್ ಬಾಲ್ ಲೀಗ್ ಬಿಬಿಸಿ ಚಾಂಪಿಯನ್ ಪೊನ್ನAಪೇಟೆ, ಮೇ. ೧೧: ಕೂರ್ಗ್ ಯುನೈಟೆಡ್ ಬಾಸ್ಕೆಟ್ ಬಾಲ್ ಕ್ಲಬ್ ಪೊನ್ನಂಪೇಟೆ ವತಿಯಿಂದ, ಟೀಗಲ್ ಹೂಪ್ ಸ್ಟರ್ಸ್ ಹಾಗೂ ಹಾಗೂ ಡಿ ಕೋಚ್‌ನ ಸಹಯೋಗದಲ್ಲಿ ಪೊನ್ನಂಪೇಟೆ ಸಂತ