ಶ್ರದ್ಧಾಂಜಲಿ ಸಭೆ ಶ್ರೀಮಂಗಲ, ಮಾ. ೨೯: ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷ, ಖ್ಯಾತ ಸಾಹಿತಿ, ನಾಟಕಕಾರ, ನಿರೂಪಕ, ಬಾಳೋಪಾಟ್ ಸೇರಿದಂತೆ ಕೊಡವ ಜಾನಪದ ಆಟ್
ಸಂಶೋಧನೆ ನಾವೀನ್ಯತೆ ವಿಜ್ಞಾನದ ಆಸಕ್ತಿ ಬೆಳೆಸಿಕೊಳ್ಳಿ ವೀರಾಜಪೇಟೆ, ಮಾ. ೨೯: ಅಂತರರಾಷ್ಟಿçÃಯ ದಂತ ಶಿಕ್ಷಣ ತಜ್ಞರ ಸಂಘ (ಐಡಿಇಎ) ಹಾಗೂ ವಿರಾಜಪೇಟೆಯ ಮಗ್ಗುಲದ ಕೂರ್ಗ್ ದಂತ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ, ವೀರಾಜಪೇಟೆಯ ಕೂರ್ಗ್ ದಂತ
ಜಿಲ್ಲೆಯಾದ್ಯಂತ ಮರ್ಯಾದಾ ಪುರುಷೋತ್ತಮನ ಆರಾಧನೆ ಮಡಿಕೇರಿ, ಮಾ. ೨೭: ರಾಮನವಮಿ ಪ್ರಯುಕ್ತ ಕೊಡಗು ಜಿಲ್ಲೆಯಾದ್ಯಂತ ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ಭಕ್ತಾದಿಗಳು ಇಂದು ಆರಾಧಿಸಿದರು. ಜಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳು ಶ್ರೀರಾಮನನ್ನು ಸ್ತುತಿಸಿ ಪೂಜೆಯಲ್ಲಿ
ಅಮೃತ್ ೨ ಯೋಜನೆ ಬೀದಿನಾಯಿಗಳಿಗೆ ಆಶ್ರಯತಾಣ ಪೂರ್ಣಗೊಳಿಸಲು ಕ್ರಮ ಮಡಿಕೇರಿ,ಮಾ.೨೭: ಮಡಿಕೇರಿ ನಗರದಲ್ಲಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಅಮೃತ್-೨ ಕುಡಿಯುವ ನೀರಿನ ಯೋಜನೆ ಹಾಗೂ ಬೀದಿ ನಾಯಿಗಳಿಗೆ ಆಶ್ರಯತಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು
ಕೊಡವ ಕೌಟುಂಬಿಕ ಕ್ರಿಕೆಟ್ ಮಡಿಕೇರಿ, ಮಾ. ೨೭: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಉತ್ಸವವೂ ಹಾಕಿ ಉತ್ಸವದ ಜೊತೆ-ಜೊತೆಯಾಗಿಯೇ ಪ್ರಸಕ್ತ ವರ್ಷ ನಿಗದಿಯಾಗಿದೆ. ಏಪ್ರಿಲ್ ೫ ರಿಂದ ಚೇನಂಡ ಕಪ್ ಕೌಟುಂಬಿಕ