ಮಹಿಳೆಗೆ ಆನ್ಲೈನ್ ಮೂಲಕ ಬೆದರಿಕೆ ಶಿಕ್ಷೆ ಪೊನ್ನಂಪೇಟೆ, ಜು.೧೬: ಸಾಮಾಜಿಕ ಜಾಲತಾಣ ಮತ್ತು ವಾಟ್ಸಾö್ಯಪ್ ಮೂಲಕ ಮಹಿಳೆಗೆ ಹಣಕ್ಕಾಗಿ ಬೆದರಿಕೆ ಹಾಕಿ, ಅಶ್ಲೀಲವಾಗಿ ತಿರುಚಿದ ಭಾವಚಿತ್ರ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದಾಗಿ ಬೆದರಿಕೆ
ಮತದಾರರು ಬಿಎಲ್ಓಗಳ ನೆರವು ಕೇಂದ್ರ ಹೆಚ್ಚಿಸಬೇಕು ಮಡಿಕೇರಿ, ಜು. ೧೬: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಮತದಾರರ ಹಾಗೂ ಬಿಎಲ್‌ಓ ನೆರವು ಕೇಂದ್ರಗಳ ಸಂಖ್ಯೆಯನ್ನು ಗ್ರಾಮ
ಅಂತರ ಜಿಲ್ಲಾ ಫುಟ್ಬಾಲ್ ಟೂರ್ನಿ ಕೊಡಗು ತಂಡ ರನ್ನರ್ ಅಪ್ ತುಮಕೂರು, ಜು. ೧೬: ಕರ್ನಾಟಕ ರಾಜ್ಯ ಫುಟ್‌ಬಾಲ್ ಅಸೋಸಿಯೇಷನ್ ವತಿಯಿಂದ ತುಮಕೂರಿನಲ್ಲಿ ಆಯೋಜಿಸಲಾದ ಅಂತರ ಜಿಲ್ಲಾ ಫುಟ್‌ಬಾಲ್ ಟೂರ್ನಮೆಂಟ್-೨೦೨೬ ರಲ್ಲಿ ಕೊಡಗು ಜಿಲ್ಲಾ ಫುಟ್‌ಬಾಲ್ ತಂಡವು ರನ್ನರ್
ಏಳು ವರ್ಷ ಕಳೆದರೂ ದುರಸ್ತಿಯಾಗದ ಕಣಿವೆ ತೂಗುಸೇತುವೆ ಕೂಡಿಗೆ/ ಕಣಿವೆ, ಜು. ೧೫: ಕಳೆದ ಏಳು ವರ್ಷಗಳ ಹಿಂದೆ ಭಾರೀ ಮಳೆ ಸುರಿದ ಪರಿಣಾಮ ಜಲಪ್ರವಾಹಕ್ಕೆ ತುತ್ತಾಗಿದ್ದ ಕಣಿವೆ ರಾಮಲಿಂಗೇಶ್ವರ ದೇವಾಲಯದ ಸಮೀಪದ ತೂಗುಸೇತುವೆ ದುರಸ್ತಿಗೀಡಾಗಿ
ಮಾವುತನ ಪುತ್ರಿಯ ಆವಿಷ್ಕಾರ ಚೆಟ್ಟಳ್ಳಿ, ಜು. ೧೫: ನಾಗರಹೊಳೆ ಮೀಸಲು ಅರಣ್ಯ ಸಮೀಪದ ಗಿರಿಜನ ಹಾಡಿಗಳಲ್ಲಿ ಆನೆ, ಹುಲಿ, ಕರಡಿ ಸೇರಿದಂತೆ ಇತರೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅವುಗಳ ಆಗಮನವನ್ನು